ಶ್ರೀರಾಘವೇಂದ್ರ ಆರಾಧನೆ: ಅಲಂಕೃತಗೊಂಡ ಶ್ರೀಮಠ

ಶ್ರೀರಾಘವೇಂದ್ರ ಆರಾಧನೆ: ಅಲಂಕೃತಗೊಂಡ ಶ್ರೀಮಠ

Published : Aug 25, 2021, 09:23 AM ISTUpdated : Aug 25, 2021, 09:42 AM IST

ಬೆಂಗಳೂರಿನಲ್ಲಿ ರಾಯರ ಆರಾಧನೆ ಸಂಭ್ರಮ ಮನೆ ಮಾಡಿದೆ. ರಾಯರ ಮಠವನ್ನು ಸುಂದರವಾಗಿ ಅಲಂಕಾರ ಮಾಡಲಾಗಿದ್ದು, ಹಾಲು ಪಂಚಾಮೃತಗಳಿಂದ ರಾಯರಿಗೆ ಅಭಿಷೇಕ ಮಾಡಲಾಗಿದೆ.

ಬೆಂಗಳೂರು(ಆ.25): ಬೆಂಗಳೂರಿನಲ್ಲಿ ರಾಯರ ಆರಾಧನೆ ಸಂಭ್ರಮ ಮನೆ ಮಾಡಿದೆ. ರಾಯರ ಮಠವನ್ನು ಸುಂದರವಾಗಿ ಅಲಂಕಾರ ಮಾಡಲಾಗಿದ್ದು, ಹಾಲು ಪಂಚಾಮೃತಗಳಿಂದ ರಾಯರಿಗೆ ಅಭಿಷೇಕ ಮಾಡಲಾಗಿದೆ.

ಪಂಚಾಂಗ: ರಾಘವೇಂದ್ರ ಸ್ವಾಮಿಗಳ ಸ್ಮರಣೆಯಿಂದ ಫಲ ಪ್ರಾಪ್ತಿ

ಬೃಂದಾವನದ ದರ್ಶನ ಪಡೆದು ಜನ ಪುಳಕಿತರಾಗಿದ್ದಾರೆ. ತಳಿರು ತೋರಣಗಳಿಂದ ರಾಯರ ಮಠ ಅಲಂಕೃತಗೊಂಡು ಕಂಗೊಳಿಸುತ್ತಿದೆ. ಪೂರ್ಣಪ್ರಜ್ಞ ನಗರದ ರಾಯರ ಮಠದಲ್ಲಿ ಮಧ್ಯಾರಾಧನೆ ನಡೆದಿದೆ. ಬೃಂದಾವನಕ್ಕೆ ಪೂಜೆ ಅಭಿಷೇಕ ನಡೆದಿದ್ದು ಇಂದು ರಥೋತ್ಸವ ನಡೆಯಲಿದೆ.

21:05ಕಾರ್ತಿಕದೀಪಗಳ ಮಾಸ – ಪಾಪ ತೊಳೆಯುವ, ಪುಣ್ಯ ನೀಡುವ ಬೆಳಕಿನ ಕಾಲ!
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
44:442025 ಮೊದಲ ಹಾಫ್‌ನಲ್ಲಿ ಸಾಲು ಸಾಲು ದುರಂತ! ಸೆಕೆಂಡ್‌ ಹಾಫ್‌ ಹೇಗಿರುತ್ತೆ, ಏನು ಹೇಳುತ್ತಾರೆ ಜ್ಯೋತಿಷಿಗಳು..?
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
21:19Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು
20:19Daily Horoscope: ಇಂದು ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿ
19:55Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ
20:14Daily Horoscope: ಇಂದು ನರಸಿಂಹ ಸ್ವಾಮಿ ಆರಾಧನೆಯಿಂದ ಶುಭ ಫಲ
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?