ಗಣೇಶ ಹಬ್ಬ; ಮೂರ್ತಿ ವಿಸರ್ಜನೆ ಹಿಂದಿನ ಕಾರಣ!

Sep 12, 2019, 7:44 PM IST

ಗಣೇಶ ಹಬ್ಬದಂದು ಇಟ್ಟ ಮೂರ್ತಿಗಳು ಅನಂತ ಚತುರ್ಥದಶಿಯಂದು ವಿಸರ್ಜನೆಯಾಗುವ ಮೂಲಕ ಹಬ್ಬ ಸುಸಂಪನ್ನವಾಗುತ್ತದೆ. ಇದಕ್ಕಾಗಿ ಜೇಡಿ ಮಣ್ಣಿನಿಂದ ಗಣೇಶನ  ಮೂರ್ತಿಯನ್ನು ನಿರ್ಮಿಸಲಾಗುತ್ತೆ. ನೀರು ಹಾಗೂ ಮಣ್ಣಿನಿಂದ ಸೃಷ್ಟಿಯಾಗುವ ಗಣೇಶನ ವಿಗ್ರಹ ಸಾರ್ವತ್ರಿಕ ಸತ್ಯವನ್ನು ಸಾರುತ್ತದೆ. ಗಣೇಶ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಬಳಿಕ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತೆ.  ಗಣೇಶನ ವಿಗ್ರಹ ಹಾಗೂ ವಿಸರ್ಜನೆ ಹಿಂದಿನ ಕಾರಣ ಇಲ್ಲಿದೆ.