
ಬಾಗಲಕೋಟೆ(ನ.29): ಮಂತ್ರಾಲಯದಲ್ಲಿ ರಾಯರನ್ನು ಪೂಜಿಸಿ ತಂದಿದ್ದ ಪ್ರಸಾದ, ಸಾಲಿಗ್ರಾಮವಾಗಿ ಪರಿವರ್ತನೆಯಾದ ಘಟನೆ, ಬಾಗಲಕೋಟೆಯಲ್ಲಿ ನಡೆದಿದೆ. ನಗರದ ವಿದ್ಯಾಗಿರಿಯ ಪ್ರಹ್ಲಾದ್ ಸೀಮಿಕೇರಿ ಕುಟುಂಬ ವಾರದ ಹಿಂದೆ ರಾಯರ ಪ್ರಸಾದ ತಂದಿದ್ದರು.
ಮಂತ್ರಾಲಯದಿಂದ ತಂದಿದ್ದ ಕಲ್ಲು ಸಕ್ಕರೆ ಪ್ರಸಾದ, ಪವಾಡ ಎಂಬಂತೆ ಭಕ್ತರ ಮನೆಯಲ್ಲಿ ಮಂತ್ರಾಕ್ಷತೆಯೇ ಸಾಲಿಗ್ರಾಮವಾಗಿದೆ. ರಾಯರ ಪ್ರಸಾದ ಪವಾಡದ ಅಚ್ಚರಿಗೆ ಕಾರಣವಾಗಿದ್ದು, ಎಲ್ಲರ ಗಮನ ಸೆಳೆದಿದೆ.
"
ರಾಯರ ಪ್ರಸಾದ ಸದ್ಯ ಸಾಲಿಗ್ರಾಮವಾಗಿದ್ದರಿಂದ ಮಂತ್ರಾಲಯ ಶ್ರೀಗಳೇ ರಾಯರ ಪವಾಡ ಅಂತ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ