ಕಾಂಗ್ರೆಸ್‌ ಸಂಸರು, ಶಾಸಕರ ನಿಧಿಯಿಂದ ವ್ಯಾಕ್ಸಿನ್‌ ಖರೀದಿ : ಡಿಕೆ​ಶಿ

Kannadaprabha News   | stockphoto
Published : Jun 06, 2021, 07:35 AM IST
ಕಾಂಗ್ರೆಸ್‌ ಸಂಸರು, ಶಾಸಕರ ನಿಧಿಯಿಂದ ವ್ಯಾಕ್ಸಿನ್‌ ಖರೀದಿ : ಡಿಕೆ​ಶಿ

ಸಾರಾಂಶ

ಕಾಂಗ್ರೆಸ್‌ನ ಸಂಸ​ದರು, ಶಾಸ​ಕರು ಹಾಗೂ ವಿಧಾನ ಪರಿ​ಷತ್‌ ಸದ​ಸ್ಯರ ನಿಧಿ​ಯಿಂದ ಹಾಗೂ ವೈಯಕ್ತಿಕ ಹಣವನ್ನು ತೊಡಗಿಸಿಕೊಂಡು ವ್ಯಾಕ್ಸಿನ್‌ ಖರೀದಿ ವ್ಯಾಕ್ಸಿನ್‌ ಖರೀದಿ ಮಾಡಿ ಜನರಿಗೆ ನೀಡಲು ನಿರ್ಧರಿಸಲಾಗಿದೆ - ಡಿಕೆ ಶಿವಕುಮಾರ್  ಅನುದಾನ ಬಿಡುಗಡೆಗೆ ಸರ್ಕಾರದ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗು​ವುದು 

ರಾಮನಗರ(ಜೂ.06): ಕಾಂಗ್ರೆಸ್‌ನ ಸಂಸ​ದರು, ಶಾಸ​ಕರು ಹಾಗೂ ವಿಧಾನ ಪರಿ​ಷತ್‌ ಸದ​ಸ್ಯರ ನಿಧಿ​ಯಿಂದ ಹಾಗೂ ವೈಯಕ್ತಿಕ ಹಣವನ್ನು ತೊಡಗಿಸಿಕೊಂಡು ವ್ಯಾಕ್ಸಿನ್‌ ಖರೀದಿ ಮಾಡಿ ಜನರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 

ಕೋವಿಡ್‌ ಸೋಂಕು ಉಲ್ಬಣವಾಗಿರುವ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಜನರಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕೇವಲ ಬೆಡ್‌ ಮತ್ತು ಆಕ್ಸಿಜನ್‌ ವ್ಯವಸ್ಥೆ ಮಾಡಿದರೆ ಸಾಲದು, ಪ್ರತಿಯೊಬ್ಬರಿಗೂ ಕೋವಿಡ್‌ ವ್ಯಾಕ್ಸಿನ್‌ ಅಗತ್ಯವಿದೆ.

ಲಾಕ್‌ಡೌನ್‌ನಿಂದ ರೈತರಿಗೇ ಹೆಚ್ಚು ತೊಂದರೆ: ಡಿಕೆಶಿ ...

 ಕಾಂಗ್ರೆಸ್‌ ನ ಸಂಸ​ದರು, ಶಾಸ​ಕರು ಹಾಗೂ ವಿಧಾನ ಪರಿ​ಷತ್‌ ಸದ​ಸ್ಯರ ನಿಧಿ​ಯಿಂದ ಹಾಗೂ ವೈಯಕ್ತಿಕ ಹಣವನ್ನು ತೊಡಗಿಸಿಕೊಂಡು ವ್ಯಾಕ್ಸಿನ್‌ ಖರೀದಿ ಮಾಡಿ ಜನರಿಗೆ ನೀಡಲು ನಿರ್ಧರಿಸಲಾಗಿದೆ.

 ಅನುದಾನ ಬಿಡುಗಡೆಗೆ ಸರ್ಕಾರದ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗು​ವುದು ಎಂದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ