ಸ್ಯಾಂಡಲ್‌ವುಡ್ 'ವಾಯುಪುತ್ರ'ನಾಗಿ, 'ವರದನಾಯಕ'ನಾಗಿ ಮೆರೆದ 'ಗಂಡೆದೆ' ವೀರನಿಗೆ ಗಣ್ಯರ ಕಂಬನಿ!

By Suvarna NewsFirst Published Jun 7, 2020, 5:11 PM IST
Highlights

ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ಚಿರಂಜೀವಿ ಸರ್ಜಾ ಸೋಶಿಯಲ್ ಮೀಡಿಯಾ ಮೂಲಕವೂ ಜನರನ್ನು ತಲುಪುತ್ತಿದ್ದರು. ಸರ್ಜಾ ಅಕಾಲಿಕ ನಿಧನಕ್ಕೆ ಇಡೀ ಸ್ಯಾಂಡಲ್ ವುಡ್ ಕಂಬನಿ ಮಿಡಿಯುತ್ತಿದೆ.
 

click me!