ಹಿಂದ ಸಮಾವೇಶಕ್ಕೆ ಸಿದ್ದು ಚಕ್ಕರ್..ಹಿಂದಿನ ಕಾರಣವೇನಯ್ಯಾ..?

Published : Sep 30, 2021, 04:02 PM IST
ಹಿಂದ ಸಮಾವೇಶಕ್ಕೆ ಸಿದ್ದು ಚಕ್ಕರ್..ಹಿಂದಿನ ಕಾರಣವೇನಯ್ಯಾ..?

ಸಾರಾಂಶ

 'ಹಿಂದ'ದಿಂದ ಹಿಂದೆ ಸರಿದ್ರಾ ಅಹಿಂದ ರಾಮಯ್ಯ? ಅನಾರೋಗ್ಯವಾ? ಹೈ ಕಡಿವಾಣವಾ? ಹಿಂದ ರಾಮಯ್ಯ ಹಿಂದೇಟು ಹಾಕಿದ್ದರಾ ಅಸಲಿ ಮರ್ಮವೇನು? ಇದೇ ಇವತ್ತಿನ ಸುವರ್ಣ ಸ್ಪೆಷಲ್ 'ಹಿಂದ'ರಾಮಯ್ಯಾ ಚಕ್ಕರ್...!

ಬೆಂಗಳೂರು, (ಸೆ.30):  ಇಡೀ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕೆನ್ನುವ ನಿರ್ಧಾರದಿಂದ ದಾವಣಗೆರೆಯಲ್ಲಿ ಅಹಿಂದ ಸಮಾವೇಶ ಆಯೋಜೆ ಮಾಡಲಾಗಿತ್ತು. ಆದ್ರೆ, ಸಿದ್ದರಾಮಯ್ಯನವರು ಬರಲಿಲ್ಲ ಎನ್ನುವ ಕಾರಣಕ್ಕೆ ಕೆಲವರಿಗೆ ಬೇಸರವನ್ನುಂಟು ಮಾಡಿದೆ.

ಚಾಮುಂಡೇಶ್ವರಿ ಸೇಡು ತುಮಕೂರಿನಲ್ಲಿ ಸಮಾಪ್ತಿ...ಗೌಡ್ರು ಬಿಚ್ಚಿಟ್ಟ ರಹಸ್ಯ

   'ಹಿಂದ'ದಿಂದ ಹಿಂದೆ ಸರಿದ್ರಾ ಅಹಿಂದ ರಾಮಯ್ಯ? ಅನಾರೋಗ್ಯವಾ? ಹೈ ಕಡಿವಾಣವಾ? ಹಿಂದ ರಾಮಯ್ಯ ಹಿಂದೇಟು ಹಾಕಿದ್ದರಾ ಅಸಲಿ ಮರ್ಮವೇನು? ಇದೇ ಇವತ್ತಿನ ಸುವರ್ಣ ಸ್ಪೆಷಲ್ 'ಹಿಂದ'ರಾಮಯ್ಯಾ ಚಕ್ಕರ್...!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!