ಮೌಲ್ವಿಗಳು ಬೊಬ್ಬಿಟ್ಟರು: ರಥಯಾತ್ರೆಯಲ್ಲಿ ನುಸ್ರತ್ ಕುಂಕುಮ ಇಟ್ಟರು!

Published : Jul 04, 2019, 04:24 PM ISTUpdated : Jul 04, 2019, 08:21 PM IST
ಮೌಲ್ವಿಗಳು ಬೊಬ್ಬಿಟ್ಟರು: ರಥಯಾತ್ರೆಯಲ್ಲಿ ನುಸ್ರತ್ ಕುಂಕುಮ ಇಟ್ಟರು!

ಸಾರಾಂಶ

ಇಸ್ಕಾನ್ ರಥಯಾತ್ರೆಯಲ್ಲಿ ಟಿಎಂಸಿ ಸಂಸದೆ ನುಸ್ರತ್ ಜಹಾನ್| ಹಣೆಗೆ ಕುಂಕುಮವಿಟ್ಟು ಸಿಂಧೂರ ಇಟ್ಟು ಬಂದ ನುಸ್ರತ್| ಮೌಲ್ವಿಗಳ ಫತ್ವಾಗೆ ದಿಟ್ಟ ಉತ್ತರ ನೀಡಿದ ಟಿಎಂಸಿ ಸಂಸದೆ| ಇಸ್ಕಾನ್ ರಥಯಾತ್ರೆ ಉದ್ಘಾಟಿಸಿದ ಸಿಎಂ ಮಮತಾ ಬ್ಯಾನರ್ಜಿ|

ಕೋಲ್ಕತ್ತಾ(ಜು.04): ಪ.ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಇಸ್ಕಾನ್ ಏರ್ಪಡಿಸಿದ್ದ ರಥಯಾತ್ರೆಯಲ್ಲಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹಣೆಗೆ ಕುಂಕುಮ ಇಟ್ಟು, ಬಳೆ ಮತ್ತು ಸಿಂಧೂರ ತೊಟ್ಟು ಭಾಗವಹಿಸಿ ಗಮನ ಸೆಳೆದಿದ್ದಾರೆ.

ಇಸ್ಕಾನ್ ಏರ್ಪಡಿಸಿದ್ದ ರಥಯಾತ್ರೆಯನ್ನು ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಉದ್ಘಾಟಿಸಿದ್ದು, ಈ ವೇಳೆ ನುಸ್ರತ್ ಅಪ್ಪಟ ಹಿಂದೂ ಸಂಪ್ರದಾಯದ ಉಡುಗೆಯಲ್ಲಿ ಮಿಂಚಿದರು.

ಸಂಸತ್ತಿನಲ್ಲಿ ಕುಂಕುಮ, ಮಂಗಳಸೂತ್ರ ಉಟ್ಟು ಬಂದಿದಕ್ಕೆ ಕೆಲವು ಮೌಲ್ವಿಗಳು ನುಸ್ರತ್ ಜಹಾನ್ ವಿರುದ್ಧ ಫತ್ವಾ ಹೊರಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ನುಸ್ರತ್ ಇಸ್ಕಾನ್ ರಥಯಾತ್ರೆಯಲ್ಲಿ ಹಿಂದೂ ಸಂಪ್ರದಾಯದಂತೆ ಉಡುಗೆ ತೊಟ್ಟು ಗಮನ ಸೆಳೆದರು.

ಮಮತಾ ಕೂಡಾ ಭಾಗಿ!

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
Morphing Wing: ಹಾರಾಡುವಾಗಲೇ ಕ್ಷಣ ಮಾತ್ರದಲ್ಲಿ ಬದಲಾಗುತ್ತೆ ಫೈಟರ್‌ ಜೆಟ್‌ ಶೇಪ್‌, ಹೊಸ ಟೆಕ್ನಾಲಜಿ ಪರೀಕ್ಷಿಸಿದ ಡಿಆರ್‌ಡಿಓ