ಶರತ್ ಕಿಡ್ನಾಪ್ಗೆ ತಿಂಗಳ ಹಿಂದೆಯೇ ನಡೆದಿತ್ತು ಸ್ಕೆಚ್!: ಶರತ್ ನಂಬಿದ ಸ್ನೇಹಿತರೇ ಹಾಕಿದ್ರು ಬೆನ್ನಿಗೆ ಚೂರಿ!

Published : Sep 25, 2017, 10:03 AM ISTUpdated : Apr 11, 2018, 12:41 PM IST
ಶರತ್ ಕಿಡ್ನಾಪ್ಗೆ ತಿಂಗಳ ಹಿಂದೆಯೇ ನಡೆದಿತ್ತು ಸ್ಕೆಚ್!: ಶರತ್ ನಂಬಿದ ಸ್ನೇಹಿತರೇ ಹಾಕಿದ್ರು ಬೆನ್ನಿಗೆ ಚೂರಿ!

ಸಾರಾಂಶ

ಇಡೀ ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದ ಐಟಿ ಅಧಿಕಾರಿ ಪುತ್ರ ಶರತ್​​ ಕೊಲೆ ಸೀಕ್ರೆಟ್​​ ಔಟಾಗಿದೆ. ಕಂಬಿ ಎಣಿಸ್ತಿರೋ ಆರೋಪಿಗಳು ಪೊಲೀಸರ ಮುಂದೆ ಶರತ್​​ ಹತ್ಯೆಯ ಹಿಂದಿನ ಕರಾಳ ಸತ್ಯಗಳನ್ನ ಹೊರ ಹಾಕಿದ್ದಾರೆ.

ಬೆಂಗಳೂರು(ಸೆ.25): ಇಡೀ ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದ ಐಟಿ ಅಧಿಕಾರಿ ಪುತ್ರ ಶರತ್​​ ಕೊಲೆ ಸೀಕ್ರೆಟ್​​ ಔಟಾಗಿದೆ. ಕಂಬಿ ಎಣಿಸ್ತಿರೋ ಆರೋಪಿಗಳು ಪೊಲೀಸರ ಮುಂದೆ ಶರತ್​​ ಹತ್ಯೆಯ ಹಿಂದಿನ ಕರಾಳ ಸತ್ಯಗಳನ್ನ ಹೊರ ಹಾಕಿದ್ದಾರೆ.

ಶರತ್ ಹತ್ಯೆಗೆ ಹಂತಕರು ಒಂದು ತಿಂಗಳ ಹಿಂದೆಯೇ ಸ್ಕೆಚ್​ ಹಾಕಿದ್ರು. ಈ ಕಟು ಸತ್ಯವನ್ನ ಕೊಲೆಗಡುಕ ವಿಶಾಲ್​ ಹಾಗೂ ಆತನ ತಂಡದವರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಶರತ್​​ ನನ್ನ ಕಿಡ್ನಾಪ್​​​ ಮಾಡಲು ವಿಶಾಲ್​​ ಅಂಡ್​​ ಟೀಂ ತಿಂಗಳ ಹಿಂದೆಯೇ ಬಾರ್​ನಲ್ಲಿ ಎರಡು ಬಾರಿ ಮೀಟಿಂಗ್​ ನಡೆಸಿದ್ದಾರೆ. ಶರತ್​​ ನನ್ನ ಕಿಡ್ನಾಪ್​​ ಮಾಡಿದ್ದ ದಿನವೇ ಕಿಡ್ನಾರ್ಪಾಸ್​ ಶರತ್​​ನ ತಂದೆ ಮತ್ತು ಅಕ್ಕನ ಮೊಬೈಲ್​​ ಗೆ ಮೆಸೇಜ್​​ ಕಳುಹಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು. ತಕ್ಷಣ ಶರತ್​ ತಂದೆ ನಿರಂಜನ್ ​​ಜ್ಞಾನಭಾರತಿ ಪೊಲೀಸ್​​ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

 ಕೇಸ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ತಂತೆ  ಕಿಡ್ನಾಪ್​​ ಮಾಸ್ಟರ್​​ ಮೈಂಡ್​​ ವಿಶಾಲ್ ತನ್ನ ಟೀಂ ಗೆ ಶರತ್​ನನ್ನು ಕೊಲೆ ಮಾಡುವಂತೆ ತಿಳಿಸಿದ್ದಾನೆ. ಅದೇ ವೇಳೆಗೆ ಪೊಲೀಸರು ಕೂಡ ನಿರಂಜನ್​​ ಮೊಬೈಲ್​​ನಿಂದ 10 ಲಕ್ಷ ಕೋಡುತ್ತೇವೆ ಬಿಟ್ಟುಬಿಡಿ ಎಂದು ಮೇಸೆಜ್​ ಕಳಿಸಿದ್ದಾರೆ. ಆದ್ರೆ ಪೊಲೀಸರ ಮೇಸೆಜ್​​ ಹಂತಕರಿಗೆ ತಲುಪವಷ್ಟರಲ್ಲೇ ಶರತ್​​ ಕೊಲೆಯಾಗಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳ ಬಳಿ, 6 ಹೊಸ ಬಿಎಂಟಿಸಿ ಬಸ್ ತಂಗುದಾಣಗಳ ಸ್ಥಾಪನೆ!
ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್‌ ಲೈಫ್‌ ಇನ್ಶುರೆನ್ಸ್‌ ಪಾಲು ಮಾರಾಟಕ್ಕೆ ನಿರ್ಧಾರ!