
ಬೆಂಗಳೂರು(ಏ.27): ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಆರಂಭಿಸಿರುವ 'ವನ್ಯಜೀವಿ ಸಂರಕ್ಷಣೆ' ಮಹಾ ಅಭಿಯಾನದ ಅಂಗವಾಗಿ ಸಾರ್ವಜನಿಕರಿಂದ 'ಘೋಷಣಾ ವಾಕ್ಯ(Slogan)' ರಚಿಸಲು ಆಹ್ವಾನಿಸಲಾಗಿದೆ. ಉತ್ತಮ ಘೋಷಣಾ ವಾಕ್ಯ ರಚಿಸಿದ ಆಯ್ದ ಕೆಲವರು ಅಭಿಯಾನದ ರಾಯಭಾರಿಯಾದ ಪ್ರಕಾಶ್ ರೈ ಅವರ ಜೊತೆ ವನ್ಯಜೀವಿ ಸಪ್ತಾಹ ಅಭಿಯಾನದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ.
ಘೋಷಣಾ ವಾಕ್ಯ ಕಳುಹಿಸಬೇಕಾದ ವಿಳಾಸ :
ಸುವರ್ಣ ನ್ಯೂಸ್,#36,ಕ್ರೆಸೆಂಟ್ ರಸ್ತೆ,ಮಲ್ಲಿಗೆ ಆಸ್ಪತ್ರೆ ಎದುರು, ಬೆಂಗಳೂರು-560001, ಇಮೇಲ್ ವಿಳಾಸ:savewildlife@suvarnanews.in,ದೂರವಾಣಿ ಸಂಖ್ಯೆ: 7892181851
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.