ನಿಗಮ ಮಂಡಳಿ ಸ್ಥಾನ ತಿರಸ್ಕರಿಸಿದ ಶಾಸಕ

By Suvarna Web DeskFirst Published Nov 3, 2016, 4:00 PM IST
Highlights

ಹಿಂದೆ ಸಚಿವಸ್ಥಾನಕೈತಪ್ಪಿದ್ದಹಿನ್ನಲೆಯಲ್ಲಿನೊಂದಿದ್ದಗೋಪಾಲಪೂಜಾರಿ ನಿಗಮ ಮಂಡಳಿಸ್ಥಾನ ತಿರಸ್ಕರಿಸಿದ್ದಾರೆ.

ಬೆಂಗಳೂರು(ನ.03): ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ್ದಾರೆ. ಈ ಹಿಂದೆ ಸಚಿವ ಸ್ಥಾನ ಕೈತಪ್ಪಿದ್ದ ಹಿನ್ನಲೆಯಲ್ಲಿ ನೊಂದಿದ್ದ ಗೋಪಾಲ ಪೂಜಾರಿ ನಿಗಮ ಮಂಡಳಿಸ್ಥಾನ ತಿರಸ್ಕರಿಸಿದ್ದಾರೆ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದರೂ ಸ್ವೀಕರಿಸಿಲ್ಲ.

click me!