
ಬೆಂಗಳೂರು: 1-2 ದಿನದ ಹಿಂದಷ್ಟೇ ಸಾಲ ಮರುಪಾವತಿ ಮಾಡಿದ್ದೀರಾ? ಈಗಿನ ಸಾಲ ಮನ್ನಾ ಯೋಜ ನೆಯ ಲಾಭ ನನಗೆ ಜಸ್ಟ್ ಮಿಸ್ ಆಯಿತು ಎಂದು ಕೈಕೈ ಹೊಸಕಿ ಕೊಳ್ಳುತ್ತಿದ್ದೀರಾ? ಚಿಂತೆ ಬೇಡ. ನಿಮಗೂ ಸಾಲ ಮನ್ನಾ ಲಾಭ ಸಿಗಲಿದೆ.
ಜೂ.20 ರವರೆಗಿನ ಸಾಲ ಮನ್ನಾ ಮಾಡಿ ರಾಜ್ಯ ಸರ್ಕಾರ ಇನ್ನೊಂದರೆಡು ದಿನದಲ್ಲಿ ಆದೇಶ ಹೊರಡಿಸಲಿದ್ದು, ಆ ಆದೇಶದಲ್ಲಿ ಜೂ.20ಕ್ಕೆ 1 ಅಥವಾ 2 ಅಥವಾ 3 ದಿನಗಳ ಮೊದಲು ಸಾಲ ಮರುಪಾವತಿ ಮಾಡಿರುವ ರೈತರಿಗೆ ಆ ಹಣವನ್ನು ವಾಪಸ್ ಮಾಡುವ ಬಗ್ಗೆ ಮಾಹಿತಿ ಇರಲಿದೆ ಎನ್ನಲಾಗಿದೆ.
ಸಾಲ ಮನ್ನಾ ಕುರಿತಂತೆ ಸರ್ಕಾರದ ಅಧಿಕೃತ ಆದೇಶ ಹೊರ ಬಿದ್ದ ಬಳಿಕವಷ್ಟೇ ಎಷ್ಟುದಿನ ಮೊದಲ ಸಾಲ ಮರುಪಾವತಿ ಮಾಡಿದವರಿಗೆ ಹಣ ವಾಪಸ್ ನೀಡಲಾಗುತ್ತದೆ ಎಂಬುದರ ಚಿತ್ರಣ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.