ಹಸೆಮಣೆ ಏರಬೇಕಿದ್ದ ಮದುಮಗ ಮದುವೆ ದಿನವೇ ಪರಾರಿ!

Published : Dec 03, 2017, 06:38 PM ISTUpdated : Apr 11, 2018, 12:38 PM IST
ಹಸೆಮಣೆ ಏರಬೇಕಿದ್ದ ಮದುಮಗ ಮದುವೆ ದಿನವೇ ಪರಾರಿ!

ಸಾರಾಂಶ

ಏಳು ವರ್ಷದಿಂದ ನನ್ನ ಜೀವವೇ ಎಂದು ಪ್ರೀತಿಸಿದ ಯುವಕ ಮದುವೆ ದಿನವೇ ಕೈ ಕೊಟ್ಟು ಹೋಗಿದ್ದಾನೆ. ಪ್ರೇಮಿ ಓಡಿ ಹೋಗಿದ್ದರಿಂದ  ಹೊಳೆನರಸೀಪುರದ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ. 

ಬೆಂಗಳೂರು (ಡಿ.03): ಏಳು ವರ್ಷದಿಂದ ನನ್ನ ಜೀವವೇ ಎಂದು ಪ್ರೀತಿಸಿದ ಯುವಕ ಮದುವೆ ದಿನವೇ ಕೈ ಕೊಟ್ಟು ಹೋಗಿದ್ದಾನೆ. ಪ್ರೇಮಿ ಓಡಿ ಹೋಗಿದ್ದರಿಂದ  ಹೊಳೆನರಸೀಪುರದ ಕಲ್ಯಾಣ ಮಂಟಪದಲ್ಲಿ ಇಂದು ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ. 

ಇನ್ನು ಪ್ರಿಯಕರ ಕೈಕೊಟ್ಟು ಹೋಗಿದ್ದಕ್ಕೆ ಮನನೊಂದ ಯುವತಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ರಿಯಲ್​ ಎಸ್ಟೇಟ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ (ಹೆಸರು ಬದಲಾಯಿಸಲಾಗಿದೆ) ವಂಚನೆ ಮಾಡಿ, ಪರಾರಿಯಾಗಿದ್ದಾನೆ.  ಖಾಸಗಿ ಕಂಪನಿಯಲ್ಲಿ ಎಚ್​​'ಆರ್ ಆಗಿದ್ದ ಬೆಂಗಳೂರು ಮೂಲದ ಸೌಮ್ಯ (ಹೆಸರು ಬದಲಾಯಿಸಲಾಗಿದೆ) ​ ಮೊಬೈಲ್​ ಮೂಲಕ ಪರಿಚಯವಾಗಿದ್ದರು.  ಇಬ್ಬರು ಏಳು ವರ್ಷದಿಂದ ಲಿವಿಂಗ್ ಟುಗೆದರ್​ ಜೀವನ ನಡೆಸುತ್ತಿದ್ದರು. ಇದೀಗ ಮದುವೆ ದಿನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಲ್ಲ ಎಂಬ ನೆಪವೊಡ್ಡಿ ಮದುವೆಗೆ ಒಲ್ಲೆ ಎಂದು ಸಂದೇಶ ಓಡಿ ಹೋಗಿದ್ದಾನೆ. ಮದುವೆ ಮುರಿದು ಬಿದ್ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!