ಆಪ್ ಸೋಲಲು 5 ಕಾರಣಗಳು : ಮತ್ತೆ ಇವಿಎಂಗಳ ಮೇಲೆ ಕೇಜ್ರಿ ಗೂಬೆ

Published : Apr 26, 2017, 06:21 AM ISTUpdated : Apr 11, 2018, 12:45 PM IST
ಆಪ್ ಸೋಲಲು 5 ಕಾರಣಗಳು : ಮತ್ತೆ ಇವಿಎಂಗಳ ಮೇಲೆ ಕೇಜ್ರಿ ಗೂಬೆ

ಸಾರಾಂಶ

ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇವಿಎಂಗಳ ಮೇಲೆ ಗೂಬೆ ಕೂರಿಸಿದ್ದಾರೆ.'

ನವದೆಹಲಿ(ಏ.26): ಅಮ್ ಆದ್ಮಿ ಪಕ್ಷ  ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲಲು ಕಾರಣವಾದ 5 ಅಂಶಗಳು

1)ಲೆಫ್ಟಿಲೆಂಟ್ ಗವರ್ನರ್ ನಜೀಬ್ ಜಂಗ್​ ಜತೆ ನಿರಂತರ ಸಂಘರ್ಷ

2) ಮತಯಂತ್ರ ಅಕ್ರಮದ ಬಗ್ಗೆ ಪದೇ ಪದೇ ಆರೋಪ ಮಾಡಿದ್ದು

3) ಕೇಂದ್ರ ಸರ್ಕಾರ, ಮೋದಿ ವಿರುದ್ಧ ನಿರಂತರ ವಾಗ್ದಾಳಿ

4) ಕೇಜ್ರಿವಾಲ್ ದೆಹಲಿ ಸಿಎಂ ಆದ ಬಳಿಕ ಆಪ್ ಶಾಸಕರ ಸಂಪರ್ಕ ಕಳೆದುಕೊಂಡಿದ್ದು

5) ದೆಹಲಿ ಮರೆತು, ಗೋವಾ, ಪಂಜಾಬ್​ ಪಕ್ಷ ವಿಸ್ತರಣೆಗೆ ಹೆಚ್ಚು ಗಮನಹರಿಸಿದ್ದು

 

ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇವಿಎಂಗಳ ಮೇಲೆ ಗೂಬೆ ಕೂರಿಸಿದ್ದಾರೆ.' ಇದು ಮೋದಿ ಅಲೆ ಅಲ್ಲ, ಇದು ಇವಿಎಂಗಳ ಅಲೆ. ಬಿಜೆಪಿ ಗೆಲುವಿನ ಹಿಂದೆ ಇವಿಎಂಗಳ ಅಕ್ರಮ ಅಡಗಿದೆ' ಎಂದು ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ' ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

1971ರ ಯುದ್ಧದಲ್ಲಿ ಭಾರತ ಮುಳುಗಿಸಿದ್ದ ಪಿಎನ್‌ಎಸ್‌ ಘಾಜಿ ಸಬ್‌ಮರೀನ್‌ ನೌಕೆ ಪುನಃ ಪಡೆದ ಪಾಕಿಸ್ತಾನ
ರಾಮನಗರದಲ್ಲಿದೆ ವಾರಸುದಾರರಿಲ್ಲದ 48.69 ಕೋಟಿ ರು! ಹಣ ವಾಪಸ್ ಹಿಂದಿರುಗಿಸಲು ನಿಮ್ಮ ಹಣ-ನಿಮ್ಮ ಹಕ್ಕು ಅಭಿಯಾನ