ದಸರಾಗೆ ಭರ್ಜರಿ ಸಿದ್ಧತೆ

Published : Sep 27, 2016, 11:34 AM ISTUpdated : Apr 11, 2018, 12:56 PM IST
ದಸರಾಗೆ ಭರ್ಜರಿ ಸಿದ್ಧತೆ

ಸಾರಾಂಶ

ಮೈಸೂರು (ಸೆ. 27): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ.  ಕಾವಾಡಿ, ಮಾವುತ ಕುಟುಂಬಗಳಿಗೆ ಮೈಸೂರು ಜಿಲ್ಲಾಡಳಿತದಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಉಸ್ತುವಾರಿ ಸಚಿವ ಮಹದೇವಪ್ಪ, ಸಚಿವ ಮಹದೇವ ಪ್ರಸಾದ್ ಭಾಗಿಯಾಗಿದ್ದರು. ಈ ವೇಳೆ ಕಾವಾಡಿ, ಮಾವುತ ಕುಟುಂಬಕ್ಕೆ  ಸಚಿವರು ಊಟ ಬಡಿಸಿದ್ದು ವಿಶೇಷವಾಗಿತ್ತು.

ನಗರ ಪೊಲೀಸ್ ಆಯುಕ್ತ ದಯಾನಂದ್, ಜಿಲ್ಲಾಧಿಕಾರಿ ರಂದೀಪ್, ಮೇಯರ್ ಭೈರಪ್ಪ, ಶಾಸಕ ಸೋಮಶೇಖರ್ ಉಪಸ್ಥಿತರಿದ್ದರು.

ಮಾವುತ ಹಾಗೂ ಕಾವಾಡಿಗರ ಜತೆಯಲ್ಲೇ ಕುಳಿತು ಸಚಿವರು ಉಪಹಾರ ಸೇವಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಿಂದ ಆಯೋಧ್ಯೆ ತಲುಪಿದ ಬರೋಬ್ಬರಿ 2.5 ಕೋಟಿ ರೂ ಮೌಲ್ಯದ ಶ್ರೀರಾಮ ಕಲಾಚಿತ್ರ
ರಿಷಬ್ ಶೆಟ್ಟಿಯನ್ನೂ ಸೋಲಿಸಿದ ರಣವೀರ್ ಸಿಂಗ್.. 'ಕಾಂತಾರ-1' ಗಳಿಕೆ ಮೀರಿ ಮುಂದಕ್ಕೆ ಹೋದ ಧುರಂಧರ್!