ಚಿಲ್ಲರೆ ವಿವಾದ-ಆತ್ಮಹತ್ಯೆ: ಕಂಡಕ್ಟರ್ ಶವ ಪತ್ತೆ; ಸಾರಿಗೆ ನೌಕರರಿಂದ ಪ್ರತಿಭಟನೆ

Published : Sep 27, 2016, 11:09 AM ISTUpdated : Apr 11, 2018, 01:07 PM IST
ಚಿಲ್ಲರೆ ವಿವಾದ-ಆತ್ಮಹತ್ಯೆ: ಕಂಡಕ್ಟರ್ ಶವ ಪತ್ತೆ; ಸಾರಿಗೆ ನೌಕರರಿಂದ ಪ್ರತಿಭಟನೆ

ಸಾರಾಂಶ

ಮಂಗಳೂರು (ಸೆ.27): ಕಳೆದ ಭಾನುವಾರ  ಕುಕ್ಕೆಸುಬ್ರಮಣ್ಯದ  ಕುಮಾರಧಾರ ನದಿಗೆ  ಹಾರಿ ಆತ್ಮಹತ್ಯೆ ಮಾಡಿಕೊಂಡ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ದೇವದಾಸ್​ ಶೆಟ್ಟಿ ಪಂಜ ಸಮೀಪ ಪತ್ತೆಯಾಗಿದೆ.

ದೇವದಾಸ್​ ಶೆಟ್ಟಿ ದೇಹ ಪತ್ತೆಹಚ್ಚಲು ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ  ಭಾನುವಾರದಿಂದ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ ​ಶೆಟ್ಟಿ  ಶವ ಪಂಜ ಸಮೀಪ ಪತ್ತೆಯಾಗಿದೆ.

ಚಿಲ್ಲರೆ ವಿಚಾರವಾಗಿ ಮಹಿಳಾ ಪ್ರಯಾಣಿಕಳೊಬ್ಬಳ ಜತೆ ನಡೆದ ವಿವಾದದಿಂದ ಬೇಸತ್ತು ಮಂಗಳೂರಲ್ಲಿ  ಕಂಡಕ್ಟರ್​ ನದಿಗೆ ಹಾರಿ ಸಾವನ್ನಪ್ಪಿದ್ದರು.

ಪ್ರತಿಭಟನೆ:

ದೇವದಾಸ್ ಶೆಟ್ಟಿ ಆತ್ಮಹತ್ಯೆ ಘಟನೆಯ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಮಿಕ ‌ವಿಭಾಗ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೆಎಸ್ಆರ್‌ಟಿಸಿ ಬಸ್ಸು  ನಿಲ್ದಾಣ ಮುಂಬಾಗದಲ್ಲಿ  ನೂರಾರು ಕಂಡಕ್ಟರ್’ಗಳು​ ಸೇರಿ ಪ್ರತಿಭಟನೆ ನಡೆಸಿದರು.

ಆತ್ಮಹತ್ಯೆಗೆ‌ ಕಾರಣರಾದವರನ್ನು ತಕ್ಷಣ ಬಂಧಿಸುವಂತೆ ನೌಕರರು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಿಂದ ಆಯೋಧ್ಯೆ ತಲುಪಿದ ಬರೋಬ್ಬರಿ 2.5 ಕೋಟಿ ರೂ ಮೌಲ್ಯದ ಶ್ರೀರಾಮ ಕಲಾಚಿತ್ರ
ರಿಷಬ್ ಶೆಟ್ಟಿಯನ್ನೂ ಸೋಲಿಸಿದ ರಣವೀರ್ ಸಿಂಗ್.. 'ಕಾಂತಾರ-1' ಗಳಿಕೆ ಮೀರಿ ಮುಂದಕ್ಕೆ ಹೋದ ಧುರಂಧರ್!