ಆಗರ್ಭ ಶ್ರೀಮಂತ ಬಿಲ್ ಗೇಟ್ಸ್ ಜಗತ್ತಿಗೆ ಒಗ್ಗಟ್ಟಿನ ಮೂಲಮಂತ್ರ ಹೇಳಿದ್ದನ್ನು ನೀವೊಮ್ಮೆ ಕೇಳಿ

Published : Oct 07, 2017, 10:13 PM ISTUpdated : Apr 11, 2018, 01:11 PM IST
ಆಗರ್ಭ ಶ್ರೀಮಂತ ಬಿಲ್ ಗೇಟ್ಸ್ ಜಗತ್ತಿಗೆ ಒಗ್ಗಟ್ಟಿನ ಮೂಲಮಂತ್ರ ಹೇಳಿದ್ದನ್ನು ನೀವೊಮ್ಮೆ ಕೇಳಿ

ಸಾರಾಂಶ

ವಿಜ್ಞಾನದಿಂದ ಜಗತ್ತನ್ನು ಇನ್ನಷ್ಟು ಉತ್ತಮವಾಗಿ ಪರಿವರ್ತಿಸಬಹುದು, ಆದರೆ ಇದು ಸಾಧ್ಯವಾಗುವುದು ನಾವೆಲ್ಲ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಎಂಬ ಸಂದೇಶವನ್ನು ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ನೀಡಿದ್ದಾರೆ..

ಜಗತ್ತಿನ ಪ್ರತಿಯೊಂದು ಆವಿಷ್ಕಾರಕ್ಕೂ ವಿಜ್ಞಾನವೇ ಮೂಲಮಂತ್ರ. ವಿಜ್ಞಾನ-ತಂತ್ರಜ್ಞಾನವಿಲ್ಲದ ಜಗತ್ತನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ...

ವಿಜ್ಞಾನ-ತಂತ್ರಜ್ಞಾನದಿಂದ ವಿನಾಶವನ್ನೂ ಮಾಡಬಹುದು, ಜೀವವನ್ನೂ ಉಳಿಸಬಹುದು. ಇವೆಲ್ಲ ನಮ್ಮ ವಿವೇಚನೆಗೆ ಬಿಟ್ಟಿದ್ದು. ವಿಜ್ಞಾನದಿಂದ ಜಗತ್ತನ್ನು ಇನ್ನಷ್ಟು ಉತ್ತಮವಾಗಿ ಪರಿವರ್ತಿಸಬಹುದು, ಆದರೆ ಇದು ಸಾಧ್ಯವಾಗುವುದು ನಾವೆಲ್ಲ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಎಂಬ ಸಂದೇಶವನ್ನು ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ನೀಡಿದ್ದಾರೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಹೂದಿ ನರಮೇಧ ನಡೆಸಿದ ತಂದೆ-ಮಗನಿಗೆ ಐಸಿಸ್‌ ಲಿಂಕ್‌ ದೃಢ
ಪ್ರಧಾನಿ ಮೋದಿ ಕೂರಿಸಿ ಜೋರ್ಡಾನ್‌ ಪ್ರಿನ್ಸ್‌ ಕಾರು ಚಾಲನೆ!