ಮಂಡ್ಯದಲ್ಲಿ ಪುಡಿ ಮಾಡಿದ ನೋಟಿನ ರಾಶಿ ಪತ್ತೆ : ಕಪ್ಪು ಹಣ ಶಂಕೆ

Published : Oct 07, 2017, 10:09 PM ISTUpdated : Apr 11, 2018, 12:47 PM IST
ಮಂಡ್ಯದಲ್ಲಿ ಪುಡಿ ಮಾಡಿದ ನೋಟಿನ ರಾಶಿ ಪತ್ತೆ : ಕಪ್ಪು ಹಣ ಶಂಕೆ

ಸಾರಾಂಶ

ದುಷ್ಕರ್ಮಿಗಳು ತಡರಾತ್ರಿ ಜಮೀನಿನಲ್ಲಿ  ಪುಡಿ ಮಾಡಿದ ನೋಟುಗಳ ಚೀಲ ಬಿಸಾಡಿದ್ದಾರೆ.

ಮಂಡ್ಯದ  ಮೈಸೂರು-ಬೆಂಗಳೂರು ಹೆದ್ದಾರಿ ಜಮೀನಿನ ಬಳಿ  100 ರೂಪಾಯಿಗಳ ಕತ್ತರಿಸಿ ಪುಡಿ ಮಾಡಿರುವ ನೋಟಿನ ರಾಶಿ ಪತ್ತೆಯಾಗಿದೆ.  ನಿಂಗೇಗೌಡ ಎಂಬುವರಿಗೆ ಸೇರಿದ ಜಮೀನಿನಲ್ಲಿ ನೋಟಿನ ಚೂರುಗಳ ಚೀಲ ಪತ್ತೆಯಾಗಿದೆ. ದುಷ್ಕರ್ಮಿಗಳು ತಡರಾತ್ರಿ ಜಮೀನಿನಲ್ಲಿ  ಪುಡಿ ಮಾಡಿದ ನೋಟುಗಳ ಚೀಲ ಬಿಸಾಡಿದ್ದಾರೆ. ಕತ್ತರಿಸಿ ಬಿಸಾಡಿರುವ ನೋಟಿನ ರಾಶಿ ಕಪ್ಪು ಹಣವಿರಬೇಕೆಂದು ಗ್ರಾಮಸ್ಥರ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಹೂದಿ ನರಮೇಧ ನಡೆಸಿದ ತಂದೆ-ಮಗನಿಗೆ ಐಸಿಸ್‌ ಲಿಂಕ್‌ ದೃಢ
ಪ್ರಧಾನಿ ಮೋದಿ ಕೂರಿಸಿ ಜೋರ್ಡಾನ್‌ ಪ್ರಿನ್ಸ್‌ ಕಾರು ಚಾಲನೆ!