ಹಣ ಕೊಡದ ಬಡವನ ಮೇಲೆ ಪೊಲೀಸಪ್ಪನ ದರ್ಪ: ನಡುರಸ್ತೆಯಲ್ಲೇ ಕತ್ತಿನ ಪಟ್ಟಿ ಹಿಡಿದು ಏಳೆದಾಡಿದ ಖಾಕಿ

Published : Oct 30, 2016, 06:32 AM ISTUpdated : Apr 11, 2018, 12:49 PM IST
ಹಣ ಕೊಡದ ಬಡವನ ಮೇಲೆ ಪೊಲೀಸಪ್ಪನ ದರ್ಪ: ನಡುರಸ್ತೆಯಲ್ಲೇ ಕತ್ತಿನ ಪಟ್ಟಿ ಹಿಡಿದು ಏಳೆದಾಡಿದ ಖಾಕಿ

ಸಾರಾಂಶ

ರಸ್ತೆಯಲ್ಲಿ ರೀಕ್ಷಾ ನಿಲ್ಲಿಸಿದಕ್ಕೆ ಹಣ ಕೇಳುವ ಪೊಲೀಸ್, ಹಣ ಕೊಡಲು ನಿರಾಕರಿಸಿದಕ್ಕೆ ಲಾಠಿಯಿಂದ ಥಳಿಸುವ ಪೊಲೀಸ್ ಪೇದೆನ ರಿಕ್ಷಾ ಚಾಲಕನಿಗೆ ಮಾತನಾಡಲು ಅವಕಾಶವನ್ನು ನೀಡದೆ, ಕತ್ತಿನ ಪಟ್ಟಿ ಹಿಡಿದು ಧರಧರನೇ ಏಳೆದುಕೊಂಡು ಹೋಗಿದ್ದಾರೆ.

ಆಗ್ರಾ(ಅ.30): ದಿನೇ ದಿನೇ ಅಧಿಕಾರದಲ್ಲಿರುವು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅಮಾಯಕರನ್ನು ಹಿಂಸಿಸುವುದು ಸಾಮಾನ್ಯವಾಗುತ್ತಿದ್ದು, ಇದೇ ಮಾದರಿಯಲ್ಲಿ ಆಗ್ರಾದಲ್ಲಿ ರೀಕ್ಷಾ ಓಡಿಸುವಾತನ್ನು ನಡುರಸ್ತೆಯಲ್ಲಿ ಮನಬಂದಂತೆ ಥಳಿಸಿ, ಕತ್ತಿನ ಪಟ್ಟಿ ಹಿಡಿದ ಪೊಲೀಸ್ ಪೇದೆ ಓರ್ವ ಏಳೆದುಕೊಂಡು ಹೋಗಿದ್ದಾರೆ.

ರಸ್ತೆಯಲ್ಲಿ ರೀಕ್ಷಾ ನಿಲ್ಲಿಸಿದಕ್ಕೆ ಹಣ ಕೇಳುವ ಪೊಲೀಸ್, ಹಣ ಕೊಡಲು ನಿರಾಕರಿಸಿದಕ್ಕೆ ಲಾಠಿಯಿಂದ ಥಳಿಸುವ ಪೊಲೀಸ್ ಪೇದೆನ ರಿಕ್ಷಾ ಚಾಲಕನಿಗೆ ಮಾತನಾಡಲು ಅವಕಾಶವನ್ನು ನೀಡದೆ, ಕತ್ತಿನ ಪಟ್ಟಿ ಹಿಡಿದು ಧರಧರನೇ ಏಳೆದುಕೊಂಡು ಹೋಗಿದ್ದಾರೆ. ಅಲ್ಲೇ ಪಕ್ಕದಲ್ಲಿ ಇದ್ದಂತೆ ಕೆಲವರು ಈ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಸಖತ್ ವೈರಲ್ ಆಗಿದೆ. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುರ್ಚಿ ಸರ್ಕಸ್‌ ಮಧ್ಯೆ ಇಂದು ಸಿದ್ದು ದೆಹಲಿಗೆ - ನಾಳೆ ಸಿಡಬ್ಲುಸಿ ಸಭೆಯಲ್ಲಿ ಸಿಎಂ ಭಾಗಿ
ಸಲಹೆ ಕೊಟ್ಟರೆ ದುರಹಂಕಾರದ ಮಾತು: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ