ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿದೆ ಅಖಾಡ | ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ರಿಂದ ಸೆಕ್ಯುಲರ್ ಸಮಾಜವಾದಿ ಮೋರ್ಚಾ ಸ್ಥಾಪನೆ
ಲಕ್ನೋ (ಅ. 03): ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ಮತ್ತು ಆರ್ ಲ್ಡಿ ನಡುವೆ ಮೈತ್ರಿ ಮಾತುಕತೆಗಳು ಅಂತಿಮ ಹಂತದಲ್ಲಿರುವಾಗಲೇ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಸೆಕ್ಯುಲರ್ ಸಮಾಜವಾದಿ ಮೋರ್ಚಾ ಸ್ಥಾಪಿಸಿದ್ದು, ಬರೀ ಯಾದವರು ಮತ್ತು ಮುಸ್ಲಿಮರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.
ಕೈಲಾಸ ಮಾನಸ ಸರೋವರ ಯಾತ್ರೆ ಬಳಿಕ ದೈವ ಭಕ್ತರಾದರಾ ರಾಹುಲ್ ಗಾಂಧಿ?ಶಿವಪಾಲ್ ಯಾದವ್ಗೆ ತುಂಬಾ ವೋಟು ಕಿತ್ತುಕೊಳ್ಳುವ ಶಕ್ತಿ ಇಲ್ಲದೇ ಹೋದರೂ ಮಹಾಮೈತ್ರಿಗೆ ತಲೆ ನೋವು ಕೊಡುವುದು ನಿಶ್ಚಿತ.
ಲೋಕಸಭಾ ಚುನಾವಣೆ: ಬಿಜೆಪಿ ಗೆಲ್ಲಲು ರಾಮಮಂದಿರ ನಿರ್ಮಾಣ ಅನಿವಾರ್ಯನಾ?
- ಪ್ರಶಾಂತ್ ನಾತು,
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ