ಪಾಕಿಸ್ತಾನ ನಟ ಫಾವದ್ ಖಾನ್ ಹಾಗೂ ವಾಣಿ ಕಪೂರ್ ಅಭಿನಯದ ಬಾಲಿವುಡ್ ಸಿನಿಮಾ ಅಬಿರ್ ಗುಲಾಲ್ಗೆ ಸಂಕಷ್ಟ ಹೆಚ್ಚಾಗಿದೆ. ಪೆಹಲ್ಗಾಂ ಉಗ್ರ ದಾಳಿಯಿಂದ ಪಾಕ್ ನಟನ ಸಿನಿಮಾ ಭಾರತದಲ್ಲಿ ಬಿಡುಗಡೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಸಿನಿಮಾ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಇದೀಗ ಪಾಕಿಸ್ತಾನದಲ್ಲೂ ತಮ್ಮದೇ ನಟ ಫಾವದ್ ಖಾನ್ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಈ ಮೂಲಕ ಪಾಕಿಸ್ತಾನ ಹಾಗೂ ಭಾರತ ಎರಡು ದೇಶಗಳಿಂದ ಹಣ ಬಾಚುವ ಅತೀ ದೊಡ್ಡ ಪ್ಲಾನ್ ಮೂಲಕ ನಿರ್ಮಾಣವಾದ ಬಾಲಿವುಡ್ ನಿರ್ಮಾಪಕರಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ.

05:48 PM (IST) Apr 30
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವ ರಾಶಿಯ ಮಹಿಳೆಯರಿಗೆ ಯಾವ ರಾಶಿಯ ಪುರುಷರು ಪರ್ಫೆಕ್ಟ್ ಮ್ಯಾಚ್ ಆಗುತ್ತಾರೆ ಎಂಬುದನ್ನು ತಿಳಿಯಿರಿ. ಈ ಲೇಖನದಲ್ಲಿ, ವಿವಿಧ ರಾಶಿಗಳ ಹೊಂದಾಣಿಕೆ ಮತ್ತು ಅವುಗಳ ಪರಿಣಾಮಗಳನ್ನು ಚರ್ಚಿಸಲಾಗಿದೆ, ಜೊತೆಗೆ ಸಿನಿ ತಾರೆಯರ ಉದಾಹರಣೆಗಳನ್ನು ನೀಡಲಾಗಿದೆ.
ಪೂರ್ತಿ ಓದಿ05:03 PM (IST) Apr 30
ಈಗ ಪ್ರಪಂಚದಲ್ಲಿ ಪ್ರೀತಿ ಅನ್ನೋದೇ ಇಲ್ಲ.. ಬರೀ ಕೊಲೆ ಸುಲಿಗೆ ಮೋಸ ತುಂಬಿದೆ, ಹೆಣ್ಣು ಮಕ್ಕಳ ಜೀವನ ಪ್ರತಿ ದಿನ ಹೋರಾಟ, ಹೆಣ್ಣು ಮಕ್ಕಳು ನಮಗೇ ನಾವೇ ಜೀವನಕ್ಕೆ ಹೋರಾಟ ಮಾಡಬೇಕು, ನಾನು ಒಬ್ಬ ಹೆಣ್ಣು ಮಗಳಾಗಿ ತುಂಬಾನೇ ಕಷ್ಟ ನೋಡಿದ್ದೇನೆ, ಸವಾಲು..
ಪೂರ್ತಿ ಓದಿ04:47 PM (IST) Apr 30
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿದ್ದ ದೀಪಿಕಾ ಈಗ ಒಳ್ಳೆಯವಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜ ಜೀವನದಲ್ಲಿ ನಟಿ, ಮಾಡೆಲ್ ಮತ್ತು ನೃತ್ಯ ಸಂಯೋಜಕಿಯಾಗಿರುವ ದರ್ಶಿನಿ ಡೆಲ್ಟಾ, ಈಗ ರೀಲ್ಸ್ ಮಾಡಿದ್ದಾರೆ.
ಪೂರ್ತಿ ಓದಿ04:30 PM (IST) Apr 30
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಾದ ರೆಡ್ಡಿಟ್, ಇನ್ಸ್ಟಾಗ್ರಾಮ್ ಮತ್ತು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅಸಂಖ್ಯಾತ ಅಭಿಮಾನಿಗಳು ಕಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಹುತೇಕ ಎಲ್ಲರ..
ಪೂರ್ತಿ ಓದಿ04:13 PM (IST) Apr 30
ಮಾಸ್ಟರ್ ಆನಂದ್ ಅವರು ಕೆಟ್ಟ ಕಮೆಂಟ್ ಹಾಕುವವರಿಗೆ ರಾಜನ ಕಥೆಯನ್ನು ಹೇಳುವ ಮೂಲಕ, ಏನು ಹೇಳಿದ್ದಾರೆ ನೋಡಿ...
ಪೂರ್ತಿ ಓದಿ03:47 PM (IST) Apr 30
ಬಾಲಿವುಡ್ ಸ್ಟಾರ್ಗಳು ಹೆಚ್ಚು ಹಿಟ್ ಚಿತ್ರಗಳನ್ನು ನೀಡಿದ್ದಾರೆಂದು ತಿಳಿಯಿರಿ. ಅಂಕಿಅಂಶಗಳು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ. ಈ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ನಟರಿದ್ದಾರೆಯೇ ಎಂದು ಚೆಕ್ ಮಾಡ್ಕೊಳ್ಳಿ.
ಪೂರ್ತಿ ಓದಿ03:25 PM (IST) Apr 30
Top South Indian Actors : ಭಾರತದಲ್ಲಿ ಜನಪ್ರಿಯರಾಗಿರುವ ಟಾಪ್ 10 ನಟರ ಪಟ್ಟಿಯನ್ನು ಓರ್ಮ್ಯಾಕ್ಸ್ ಮೀಡಿಯಾ ಬಿಡುಗಡೆ ಮಾಡಿದೆ. ಯಾರ್ಯಾರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಅಂತ ನೋಡೋಣ.
ಪೂರ್ತಿ ಓದಿ03:09 PM (IST) Apr 30
ಸುಕ್ಕ ಸೂರಿ ರಾ ಸ್ಟೈಲ್ ಮೇಕಿಂಗ್ಗೆ ಫೇಮಸ್..ಹೀಗಾಗಿ ಯುವ ಅವರ ಗರಡಿಯಲ್ಲಿ ಯಾವ ರೀತಿ ಕಾಣಿಸಲಿದ್ದಾರೆ ಎಂಬ ಕುತೂಹಲವಿದೆ. ಇನ್ನು, ದುನಿಯಾ ವಿಜಯ್ ಮೊದಲ ಪುತ್ರಿ ರಿತನ್ಯಾ..
ಪೂರ್ತಿ ಓದಿ03:04 PM (IST) Apr 30
Baahubali Cast Remuneration: ಬಾಹುಬಲಿ 2 ಚಿತ್ರದ ಬಿಡುಗಡೆಯಾಗಿ 8 ವರ್ಷಗಳಾಗಿದ್ದು, ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಈ ಬ್ಲಾಕ್ಬಸ್ಟರ್ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಪ್ರಭಾಸ್ ಸೇರಿದಂತೆ ಇತರ ತಾರೆಯರು ಎಷ್ಟು ಸಂಭಾವನೆ ಪಡೆದರು ಎಂಬುದರ ಮಾಹಿತಿ ಇಲ್ಲಿದೆ.
ಪೂರ್ತಿ ಓದಿ01:47 PM (IST) Apr 30
ಇದು ಅವರ ವೃತ್ತಿಜೀವನದ ದೃಷ್ಟಿಯಿಂದ ಒಂದು ದೊಡ್ಡ ಸವಾಲಾಗಿತ್ತು. ಆದರೆ, ಆ ಕಷ್ಟದ ಸಮಯವನ್ನು ಧೈರ್ಯದಿಂದ ಎದುರಿಸಿ, ಚೇತರಿಸಿಕೊಂಡು ಇದೀಗ ಮತ್ತೆ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದಾರೆ. ..
ಪೂರ್ತಿ ಓದಿ01:32 PM (IST) Apr 30
ಇಂದು ಅಕ್ಷಯ ತೃತೀಯ. ಈ ಶುಭ ದಿನದಂದು ಆರಂಭಿಸಿದ ಕೆಲಸ ಯಶಸ್ಸು ಪಡೆಯುತ್ತದೆ ಎಂದು ಹೇಳುತ್ತಾರೆ. ಈಗ ನಿಖಿಲ್ ಕುಮಾರಸ್ವಾಮಿ ಅವರು ಮಗನ ಅಕ್ಷರಾಭ್ಯಾಸ ಮಾಡಿಸಿದ್ದಾರೆ.
01:28 PM (IST) Apr 30
ಮಾರ್ಕೆಟ್ನಲ್ಲಿ ಬಟ್ಟೆ ಬಿಚ್ಚಿಸಿ ಅಟ್ಟಾಡಿಸಿಕೊಂಡು ಹೊಡೆದ ಪೊಲೀಸರ ವಿಡಿಯೋ ಒಂದು ವೈರಲ್ ಆಗಿದೆ. ದರ್ಶನ್ಗೆ ಇರುವ ಈ ಲಿಂಕ್ನ ಅಸಲಿಯತ್ತೇನು?
01:02 PM (IST) Apr 30
ಭಾರ್ಗವಿ ಮತ್ತು ಶಾರ್ವರಿಯರ ಅಸಲಿಯತ್ತು ಗೊತ್ತಾಗಲು ಇನ್ನೇನು ಕೆಲವೇ ದಿನಗಳು ಬಾಕಿ. ಎರಡು ಸೀರಿಯಲ್ಗಳು ಅಂತ್ಯ?
ಪೂರ್ತಿ ಓದಿ01:00 PM (IST) Apr 30
ಈ ಒಂದು ಕ್ಷಣಾರ್ಧದ ಘಟನೆ ಭಾರತ ಮತ್ತು ಬ್ರಿಟನ್ ಎರಡೂ ದೇಶಗಳ ಮಾಧ್ಯಮಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಬ್ರಿಟಿಷ್ ರಾಜಮನೆತನದ ಕಟ್ಟುನಿಟ್ಟಾದ ಶಿಷ್ಟಾಚಾರಗಳಿಗೆ ಇದು ವಿರುದ್ಧವಾಗಿತ್ತು. ರಾಜಮನೆತನದ ಸದಸ್ಯರನ್ನು...
ಪೂರ್ತಿ ಓದಿ12:14 PM (IST) Apr 30
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಜಾನು ಬದುಕಿಲ್ಲ ಅಂತ ಲಕ್ಷ್ಮೀ ಮನೆಯವರು ಬೇಸರದಲ್ಲಿದ್ದಾರೆ. ಸೈಕೋ ಜಯಂತ್ ಇನ್ನಷ್ಟು ಹುಚ್ಚ ಆಗಿದ್ದಾನೆ. ಇನ್ನೊಂದು ಕಡೆ ವಿಶ್ವನ ಮನೆಯಿಂದ ಜಾನು ಹೊರಗಡೆ ಹೋಗಲಿದ್ದಾಳೆ. ಹಾಗಾದರೆ ಮುಂದೆ ಏನಾಗಬಹುದು?
ಪೂರ್ತಿ ಓದಿ11:15 AM (IST) Apr 30
ಎರಡು ದೇಶಗಳ ನಡುವೆ ರಾಜಕೀಯ ಉದ್ವಿಗ್ನತೆಗಳು ಏನೇ ಇರಲಿ, ಕಲೆ ಮತ್ತು ಮನರಂಜನೆಯ ಮೂಲಕ ಜನರ ನಡುವಿನ ಬಾಂಧವ್ಯ ಗಡಿಗಳನ್ನು ಮೀರಿದ್ದಾಗಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸೂಕ್ಷ್ಮ ವಿಷಯಗಳ ನಡುವೆಯೂ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರ ಮೇಲಿನ..
ಪೂರ್ತಿ ಓದಿ10:25 AM (IST) Apr 30
ಒಂದು ಹೊಸ ಸಿನಿಮಾ ತೆರೆಗೆ ಬರುತ್ತಿದೆ ಎಂಬ ಸುಳಿವು ಸಿಕ್ಕಾ ತಕ್ಷಣವೇ ಅದರಲ್ಲಿ ಅಡಕವಾಗಿರಬಹುದಾದ ಕಥೆಯ ಬಗ್ಗೆ ಕುತೂಹಲವೊಂದು ಮೂಡಲು ಆರಂಭಿಸುತ್ತದೆ. ಸಾಮಾನ್ಯವಾಗಿ, ಇಂಥಾ ಕಲ್ಪನೆಗಳೆಲ್ಲವೂ ಮಾಮೂಲು ಶೈಲಿಯ ಬಿಂದುವಿನಲ್ಲಿಯೇ ಗಿರಕಿ..
ಪೂರ್ತಿ ಓದಿ09:57 AM (IST) Apr 30
ಸಿನಿಮಾ ವ್ಯಾಮೋಹ ಹೊಂದಿರುವ ಏಳು ಪಾತ್ರಗಳು ಒಂದೆಡೆ ಸಂಗಮಿಸಿ, ಆ ಮೂಲಕ ತೆರೆದುಕೊಳ್ಳುವ ರೋಚಕ ಕಥೆಯನ್ನು ಹಾಸ್ಯದ ಧಾಟಿಯಲ್ಲಿ .. ಇದುವರೆಗೂ ಸರಿಸುಮಾರು ಒಂಬೈನೂರಾ ಐವತ್ತರಷ್ಟು ಸಿನಿಮಾಗಳಿಗೆ ಕೆಲಸ ಮಾಡಿರುವ ಪ್ರಚಾರ ಕಲೆಯ ನಿಪುಣರಾದ ಮಣಿ ..
ಪೂರ್ತಿ ಓದಿ08:57 AM (IST) Apr 30
ಆ ಕೆಲಸವನ್ನು ಡಾ ರಾಜ್ಕುಮಾರ್ ಅವರು ಯಾಕಾಗಿ ಮಾಡಿದ್ದರು? ಅದರ ಹಿಂದಿನ ಉದ್ದೇಶೇನಿರಬಹುದು? ಅದಕ್ಕೆ ಉತ್ತರ ಅವರೇ ಹೇಳಬೇಕಷ್ಟೇ. ಆದರೆ, ಅವರೀಗ ನಮ್ಮೊಂದಿಗಿಲ್ಲ. ಹೀಗಾಗಿ ಅಣ್ಣಾವ್ರು ಯಾರಿಗಾದರೂ ಹೇಳಿದ್ದರೆ..
ಪೂರ್ತಿ ಓದಿ08:47 AM (IST) Apr 30
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮದುವೆಯಾಗಿ ಏಳು ವರ್ಷ ಕಳೆದಿದೆ. ಚಿರು ನಮ್ಮೊಂದಿಗಿಲ್ಲವಾದ್ರೂ ಅವರ ನೆನಪು ಸದಾ ನಮ್ಮೊಂದಿಗಿದೆ. ಈಗ ಅವರ ಅಪರೂಪದ ಫೋಟೋ ಕಣ್ತುಂಬಿಕೊಳ್ಳುವ ಅವಕಾಶವನ್ನು ಮೇಘನಾ ರಾಜ್ ನಮಗೆ ನೀಡಿದ್ದಾರೆ.
07:53 AM (IST) Apr 30
ಒಂದಷ್ಟು ಏಳು ಬೀಳುಗಳ ಆದ್ಮೇಲೆ ಇದೀಗ 'ಪಕ್ಕಾ ಈ ಸಲ ಗೆಲುವು ನಮ್ದೇ' ಅನ್ನೋ ನಂಬಿಕೆ ಹುಟ್ಟಿಸಿರೋ ಕಥೆ ಮತ್ತು ತಂಡ ರಾಜವರ್ಧನ್ ಪಾಲಿಗೆ ಸಿಕ್ಕಿದೆ. ಅದ್ರಂತೆ ಬಹುಮುಖ ಪ್ರತಿಭೆ ಚಕ್ರವರ್ತಿ ಚಂದ್ರಚೂಡ್..
ಪೂರ್ತಿ ಓದಿ07:24 AM (IST) Apr 30
ಪೆಹಲ್ಗಾಂ ಉಗ್ರ ದಾಳಿಯಿಂದ ಪಾಕಿಸ್ತಾನ ನಟ ಅಭಿನಯಿಸಿದ ಬಾಲಿವುಡ್ ಸಿನಿಮಾ ಭಾರತದಲ್ಲಿ ಬಿಡುಗಡೆ ಬೇಡ ಅನ್ನೋ ಆಕ್ರೋಶ ಭುಗಿಲೆದ್ದಿತ್ತು. ಹೀಗಾಗಿ ಅಬಿರ್ ಗುಲಾಲ್ ಹಿಂದಿ ಸಿನಿಮಾವನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಈ ಸಿನಿಮಾದಲ್ಲಿ ನಾಯಕ ನಟ ಫಾವದ್ ಖಾನ್ ಪಾಕಿಸ್ತಾನವಾದರೂ, ನಾಯಕಿ ವಾಣಿ ಕಪೂರ್, ನಿರ್ದೇಶಕರು, ಇತರ ಸಹ ನಟರು ಭಾರತೀಯರು. ಹೀಗಾಗಿ ಈ ಸಿನಿಮಾವನ್ನು ಪಾಕಿಸ್ತಾನದಲ್ಲಿ ಬ್ಯಾನ್ ಮಾಡಲಾಗಿದೆ.