ಬೆಂಗಳೂರು: ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾರಾವ್ಗೆ ಜಾಮೀನು ನೀಡಲು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ. ಬೇಲ್ ಕೊಟ್ಟರೆ ಅವರು ದೇಶ ಬಿಟ್ಟು ಪರಾರಿಯಾಗಬಹುದು ಎಂದು ಹೇಳಿದೆ. ದುಬೈನಿಂದ ಕಳ್ಳಸಾಗಣೆ ವೇಳೆ ಬೆಂಗಳೂರು ಏರ್ಪೋರ್ಟ್ನಲ್ಲಿ ರಾನ್ಯಾ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.

06:58 PM (IST) Mar 28
ಕನ್ನಡಿಗ ಯಶ್ ಅವರ ಕೆಜಿಎಫ್ ಸಿನಿಮಾ ಬಾಕ್ಸ್ ಆಫೀಸ್ ದಾಖಲೆ ಮುರಿಯಲು ಕಣ್ಣಿಟ್ಟಿದ್ದ ಮೋಹನ್ಲಾಲ್, ಪೃಥ್ವಿರಾಜ್ ಸುಕುಮಾರನ್ ಅಭಿನಯದ L2: ಎಂಪುರಾನ್ ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಗಿದೆ. ಈ ಮೂಲಕ ಚಿತ್ರತಂಡಕ್ಕೆ ಶಾಕಿಂಗ್ ಮೇಲೆ ಶಾಕ್ ಕೊಟ್ಟಂತಾಗಿದೆ. ಸಿನಿಮಾದ ಕಲೆಕ್ಷನ್ಗೆ ಹೊಡೆತ ಬೀಳುತ್ತಾ ಎಂಬ ಭಯ ಶುರುವಾಗಿದೆ.
06:35 PM (IST) Mar 28
ಆಸ್ತಿಯಲ್ಲಿ ನಟಿ ಮೀನಾ ಹೆಸರಿಗೆ ಬಿಡಿಗಾಸೂ ಕೂಡ ಬರೆಯದೇ, ತಮ್ಮ 300 ಕೋಟಿಗೂ ಮಿಕ್ಕ ಆಸ್ತಿಯನ್ನು ಪತ್ನಿ ಮೀನಾ ಬದಲು ಮಗಳು ನೈನಿಕಾ ಹೆಸರಿಗೆ ಬರೆದಿಟ್ಟಿದ್ದಾರೆ. ಅದರಲ್ಲೇನು ಸಮಸ್ಯೆ? ಮಗಳು ನೈನಿಕಾ..
ಪೂರ್ತಿ ಓದಿ06:31 PM (IST) Mar 28
ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ನೀನು ಗ್ಲಾಮರ್ಗೆ ಮಾತ್ರ ಸೂಕ್ತ ಎಂದವರಿಗೆ ಈ ನಟಿ ಕೆಲವೇ ದಿನಗಳಲ್ಲಿ ಸ್ಟಾರ್ ಪಟ್ಟಕ್ಕೇರಿ ತನ್ನ ಸಾಮರ್ಥ್ಯ ತೋರಿಸಿದ್ದಾರೆ. ಇದೀಗ ನಟಿಯ ಆಸ್ತಿ ಮೌಲ್ಯವೇ 150 ಕೋಟಿ ದಾಟಿಗೆ ಎಂದು ಹೇಳಲಾಗುತ್ತಿದೆ.
ಪೂರ್ತಿ ಓದಿ05:47 PM (IST) Mar 28
ದರ್ಶನ್ ಕಷ್ಟದಲ್ಲಿ ನಿಂತಿದ್ದು ಧನ್ವೀರ್. ಈಗ ಧನ್ವೀರ್ ಸಿನಿಮಾ ರಿಲೀಸ್ಗೆ ಬಿಗ್ ಸಪೋರ್ಟ್ ಆಗಿ ನಿಂತಿರುವುದು ದರ್ಶನ್....
ಪೂರ್ತಿ ಓದಿ05:45 PM (IST) Mar 28
ಬಿಗ್ಬಾಸ್ ಸಂಗೀತಾ ಶೃಂಗೇರಿ ಲುಕ್ಕೇ ಚೇಂಜ್ ಆಗಿದೆ. ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ಕಾಣಿಸಿಕೊಂಡಿರುವ ಸಂಗೀತಾ ಅವರನ್ನು ಕಂಡು ಅಭಿಮಾನಿಗಳು ಅಚ್ಚರಿಪಟ್ಟುಕೊಂಡಿದ್ದಾರೆ.
05:29 PM (IST) Mar 28
ಈ ಸಂಗತಿಯನ್ನು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆ ವಿಡಿಯೋ ಶಾರ್ಟ್ಸ್ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗ್ತಿದೆ. ಹಾಗಿದ್ದರೆ ನಟ ಯಶ್ ಹೋಗಿದ್ದು, ಅದೇ ಜಾಗಕ್ಕೆ ಡಾ ರಾಜ್ಕುಮಾರ್..
ಪೂರ್ತಿ ಓದಿ04:55 PM (IST) Mar 28
'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ಶೋನಲ್ಲಿ ವಿ ರವಿಚಂದ್ರನ್ ಅವರು ಜಡ್ಜ್ ಆಗಿದ್ದಾರೆ. ಈ ಶೋ ಮಹಿಳಾ ಮೆಂಟರ್ಗಳು ರವಿಚಂದ್ರನ್ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ.
ಪೂರ್ತಿ ಓದಿ04:22 PM (IST) Mar 28
ಬಾಲಿವುಡ್ ನಟ ಆಮೀರ್ ಖಾನ್ ಸದ್ಯ 3ನೇ ಮದುವೆಗೆ ರೆಡಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ತಲೆದಿಂಬಿನ ಮೇಲೆ ಇರುವ ಪ್ರೀತಿಯ ಕುರಿತು ಮಾಜಿ ಪತ್ನಿ, ಕಿರಣ್ ರಾವ್ ಮಾತನಾಡಿದ್ದಾರೆ.
04:21 PM (IST) Mar 28
1200 ಕೋಟಿ ರೂಪಾಯಿ ಒಡೆಯ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಅವರು ಹಣ ನಿರ್ವಹಣೆ ಹೇಗೆ ಮಾಡೋದು ಎಂದು ಟಿಪ್ಸ್ ನೀಡಿದ್ದಾರೆ.
03:56 PM (IST) Mar 28
ಮೇರು ನಟ ಡಾ ರಾಜ್ಕುಮಾರ್ ಬಗ್ಗೆ ವಿಶ್ವವಿಖ್ಯಾತ ನಟ ಯಶ್ ಹೇಳಿದ್ದೇನು? ಯಶ್ ಅವರು ಡಾ ರಾಜ್ಕುಮಾರ್ ಬಗ್ಗೆ ಅದೇನು ಮಾತನ್ನಾಡಿರಬಹುದು ಎಂಬ ಕುತೂಹಲ ಎಲ್ಲರಲ್ಲಿ ಮೂಡುವುದು ಸಹಜ. ಹಾಗಿದ್ದರೆ ಅದೇನು..
ಪೂರ್ತಿ ಓದಿ03:38 PM (IST) Mar 28
ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್ ನಟನೆಯ ʼL2; Empuraan' ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?
03:07 PM (IST) Mar 28
ಸಿಕಂದರ್ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 30 ರಂದು ಸಿನಿಮಾ ತೆರೆಗೆ ಬರ್ತಿದ್ದು, ಟಿಕೆಟ್ ಬೆಲೆ ಮಾತ್ರ ಗಗನಕ್ಕೇರಿದೆ.
02:58 PM (IST) Mar 28
ನಟ ದರ್ಶನ್ ಕುಟುಂಬಕ್ಕೂ, ಆನೆಗೂ ಒಂದು ಸುಂದರವಾದ ನಂಟಿದೆ ಎಂದು ಹೇಳಬಹುದು. ದರ್ಶನ್, ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಜೊತೆಗೆ ಆನೆಯ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನು ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ02:29 PM (IST) Mar 28
Amruthadhaare Kannada Serial Today Episode: ‘ಅಮೃತಧಾರೆ’ ಧಾರಾವಾಹಿಯಲ್ಲಿ ಜಯದೇವ್ ಮಾತ್ರ ಬದಲಾಗೋದಿಲ್ಲ ಅಂತ ಕಾಣುತ್ತದೆ. ಈಗ ಜಯದೇವ್ ಮಾಡುವ ಅನಾಚಾರವನ್ನು ಭೂಮಿ ತಪ್ಪಿಸುತ್ತಾಳಾ?
02:21 PM (IST) Mar 28
ದೇವತೆಯ ಪಾತ್ರದಿಂದಾಗಿ ನಟ ದುನಿಯಾ ವಿಜಯ್ಗೆ ಮೊದಲ ತಮಿಳಿನ ಚಿತ್ರದಲ್ಲಿಯೇ ಭಾರಿ ವಿಘ್ನ ಎದುರಾಗಿದ್ದು, ಶೂಟಿಂಗ್ ಸ್ಥಗಿತವಾಗಿದೆ. ಆಗಿದ್ದೇನು?
01:48 PM (IST) Mar 28
ಇದ್ದಕ್ಕಿದ್ದಂತೆ ಲವ್ ರಿವೀಲ್ ಮಾಡಿದ ನಿಶ್ಚಿತಾರ್ಥ ಮಾಡಿಕೊಂಡ ರಂಜಿತ್ ಈಗ ತಮ್ಮ ಪ್ರಪೋಸಲ್ ದಿನವನ್ನು ನೆನಪಿಸಿಕೊಂಡಿದ್ದಾರೆ.
ಪೂರ್ತಿ ಓದಿ01:17 PM (IST) Mar 28
ಕಲರ್ಸ್ ಕನ್ನಡ ಸೀರಿಯಲ್ನಲ್ಲಿ ಪ್ರಸಾರ ಆಗ್ತಿರೋ ಕರಿಮಣಿ ಸೀರಿಯಲ್ನ ಖಳನಾಯಕಿ ಅರುಂಧತಿ ಉರ್ಫ್ ನಟಿ ಅನುಷಾ ರಾವ್, ಬ್ಲ್ಯಾಕ್ರೋಸ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
01:12 PM (IST) Mar 28
ನಟಿ ಶ್ರೀಲೀಲಾ ಹಾಗೂ ಕಾರ್ತಿಕ್ ಆರ್ಯನ್ ಅವರು ಪ್ರೀತಿಸ್ತಿದ್ದಾರಾ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹೀಗಿರುವಾಗ ಕಾರ್ತಿಕ್ ಆರ್ಯನ್ ಅವರು ಶ್ರೀಲೀಲಾ ಜೊತೆಗಿನ ಫೋಟೋ ಹಂಚಿಕೊಂಡು, ʼನೀನೇ ನನ್ನ ಜೀವನʼ ಎಂದು ಹೇಳಿದ್ದಾರೆ.
ಪೂರ್ತಿ ಓದಿ01:03 PM (IST) Mar 28
ಪ್ರಪಂಚದ ಅತ್ಯಂತ ಸ್ವಚ್ಛ ನಗರಗಳೆಂದರೆ ಕೋಪನ್ಹೇಗನ್, ಸಿಂಗಾಪುರ ಮತ್ತು ಕ್ಯಾಲ್ಗರಿ. ಈ ನಗರಗಳು ತಮ್ಮ ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಇರುವ ಕಾಳಜಿಗೆ ಹೆಸರುವಾಸಿಯಾಗಿವೆ.
ಪೂರ್ತಿ ಓದಿ12:20 PM (IST) Mar 28
'ಬಿಗ್ ಬಾಸ್ ಕನ್ನಡ ಸೀಸನ್ 11' ಖ್ಯಾತಿಯ ಶಿಶಿರ್ ಶಾಸ್ತ್ರೀ ಹಾಗೂ ಐಶ್ವರ್ಯಾ ಶಿಂಧೋಗಿ ಅವರು ಒಂದಾದ ಮೇಲೆ ಒಂದರಂತೆ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಹಿಂದೆ ಏನು ಕಾರಣ ಇರಬಹುದು ಎಂದು ಸಂದೇಹ ಇರಬಹುದು. ಇದಕ್ಕೆ ಉತ್ತರ ಇಲ್ಲಿದೆ.
ಪೂರ್ತಿ ಓದಿ12:14 PM (IST) Mar 28
ನಟಿಯರು ಮದ್ವೆ ಆದ್ಮೇಲೆ ಸಿನಿಮಾರಂಗದಿಂದ ದೂರ ಆಗೋದು ಬಹಳಷ್ಟು ನಟಿಯರ ವಿಷಯದಲ್ಲಿ ಸಾಮಾನ್ಯ ಸಂಗತಿ. ಆದ್ರೆ ಅವ್ರು ತೀರಿಕೊಂಡ ಮೇಲೆ ಅವ್ರು ಹೇಳಿದ ಮಾತುಗಳ ಅರ್ಥ ಗೊತ್ತಾಯ್ತು ..
ಪೂರ್ತಿ ಓದಿ11:53 AM (IST) Mar 28
'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟ ಚಂದು ಬಿ ಗೌಡ ಅವರು ತೆಲುಗು ಶೋವೊಂದರಲ್ಲಿ ಮಗಳಿಗೆ ಅಕ್ಷರಾಭ್ಯಾಸ ಮಾಡಿದ್ದಾರೆ. ವಾಹಿನಿಯು ವಿಶೇಷವಾದ ಪ್ರೋಮೋ ಹಂಚಿಕೊಂಡಿದೆ.
ಪೂರ್ತಿ ಓದಿ11:02 AM (IST) Mar 28
ಯಾಕೆ ಶಾರದ ಅಂತ ಇಟ್ಟಿದ್ದು? ಮಾಡರ್ನ್ ಹೆಸರು ಸಿಕ್ಕಿಲ್ವಾ? ಮಾಡರ್ನ್ ಹೆಸರು ಇಷ್ಟ ಇಲ್ವಾ? ನೇಹಾ ಗೌಡ ತಂದೆ ರಾಮಕೃಷ್ಣರವರು ಕೊಟ್ಟ ಕ್ಲಾರಿಟಿ.
ಪೂರ್ತಿ ಓದಿ08:42 AM (IST) Mar 28
ತೆಲುಗು ನಟ ಪ್ರಭಾಸ್ ಹೈದರಾಬಾದ್ ಉದ್ಯಮಿಯ ಪುತ್ರಿಯನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಪೂರ್ತಿ ಓದಿ