ಕೆಜಿಎಫ್ ಬಳಿಕ ಯಶ್ ಅಭಿಮಾನಿಗಳು ಬಕ ಪಕ್ಷಿಯಂತೆ ಸಿನಿಮಾಗಾಗಿ ಕಾಯುತ್ತಿದ್ದಾರೆ. ಅಭಿಮಾನಿಗಳ ನಿರೀಕ್ಷೆ ತಕ್ಕಂತೆ ಮತ್ತೊಂದು ಬ್ಲಾಕ್ಬಸ್ಟರ್ ಸಿನಿಮಾ ಸಜ್ಜಾಗುತ್ತಿದೆ. ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡುವೆ ಇದೀಗ ಬಾಲಿವುಡ್ನ ರಾಮಾಯಣ ಸಿನಿಮಾ ಶೂಟಿಂಗ್ ಆರಂಭಗೊಳ್ಳುತ್ತಿದೆ. ಮೇ ತಿಂಗಳಿನಿಂದ ಶೂಟಿಂಗ್ ಆರಂಭಗೊಳ್ಳುತ್ತಿದೆ. ಹೀಗಾಗಿ ಎಪ್ರಿಲ್ ಅಂತ್ಯದೊಳಗೆ ಟಾಕ್ಸಿಕ್ ಸಿನಿಮಾದ ಪ್ರಮುಖ ಹಂತದ ಶೂಟಿಂಗ್ ಅಂತ್ಯಗೊಳ್ಳಲಿದೆ. ಮೇ ತಿಂಗಳಿನಿಂದ ಯಶ್ ರಣಬೀರ್ ಕಪೂರ್, ಸಾಯಿ ಪಲ್ಲವಿ ಜೊತೆ ರಾಮಾಯಣ ಶೂಟಿಂಗ್ನಲ್ಲಿ ಬ್ಯೂಸಿಯಾಗಲಿದ್ದಾರೆ. ಸ್ಯಾಂಡಲವುಡ್, ಬಾಲಿವುಡ್, ಕಿರುತೆರೆ ಸೇರಿದಂತೆ ಎಂಟರ್ಟೈನ್ಮೆಂಟ್ ಕ್ಷಣ ಕ್ಷಣದ ಸುದ್ದಿ ಅಪ್ಡೇಟ್.

08:16 PM (IST) Apr 19
ಸನ್ನಿ ಡಿಯೋಲ್ ಅನೇಕ ಸಿನಿಮಾಗಳು ಸೌತ್ನಲ್ಲಿ ರಿಮೇಕ್ ಆಗಿವೆ. 'ಬೇತಾಬ್' ನಿಂದ 'ಜಿದ್ದಿ' ವರೆಗೆ, 7 ಸಿನಿಮಾಗಳ ಬಗ್ಗೆ ತಿಳಿಯಿರಿ. ಸನ್ನಿ ಡಿಯೋಲ್ ಅವರ ಸಿನಿಮಾವನ್ನು ಶಿವ ರಾಜ್ಕುಮಾರ್ ಹಾಗೂ ಉಪೇಂದ್ರ ಅವರು ಕನ್ನಡಕ್ಕೆ ರಿಮೇಕ್ ಮಾಡಿದ್ದಾರೆ.
ಪೂರ್ತಿ ಓದಿ07:45 PM (IST) Apr 19
ದರ್ಶನ್ ನಟನೆಯಲ್ಲಿ ಮುಂದೆ ತೆರೆಗೆ ಬರಲಿರುವ ಡೆವಿಲ್ ಚಿತ್ರದ ಬಗ್ಗೆ ಅವರ ಅಭಿಮಾನಿಗಳೂ ಸೇರಿದಂತೆ, ಎಲ್ಲಾ ಕಡೆ ಭಾರೀ ನಿರೀಕ್ಷೆ ಮನೆ ಮಾಡಿದೆ. ಅದಕ್ಕೆ ಕಾರಣಗಳು ಹಲವು. ಮೊಟ್ಟಮೊದಲನೆಯದಾಗಿ, ನಟ ದರ್ಶನ್ ಈ ಹಿಂದಿನ ಸಿನಿಮಾ ಕಾಟೇರ ಸೂಪರ್ ಹಿಟ್ ಆಗಿರೋದು.. ಇನ್ನೊಂದು..
ಪೂರ್ತಿ ಓದಿ06:10 PM (IST) Apr 19
ಚಿತ್ರದ ಒಂದು ಸಂಕೀರ್ಣವಾದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಚಿತ್ರೀಕರಣಕ್ಕೆ ಅಳವಡಿಸಲಾಗಿದ್ದ ಕ್ಯಾಮೆರಾ ಕ್ರೇನ್ ಅಥವಾ ರಿಗ್ನಲ್ಲಿ ಉಂಟಾದ ತಾಂತ್ರಿಕ ದೋಷ ಅಥವಾ ಅನಿರೀಕ್ಷಿತ ಚಲನೆಯಿಂದಾಗಿ ಅದು ನಟ ಸೂರ್ಯ ಅವರ ತಲೆಗೆ ಬಡಿದಿದೆ..
ಪೂರ್ತಿ ಓದಿ05:44 PM (IST) Apr 19
ನಟಿ ಕಂಗನಾ ಶರ್ಮಾ ಪಾಪರಾಜಿಗಳಿಗೆ ಪೋಸ್ ಕೊಡುವ ಸಮಯದಲ್ಲಿ ಡ್ರೆಸ್ ಸರಿ ಮಾಡಿಕೊಂಡರೂ ಅಶ್ಲೀಲತೆಯ ಎಲ್ಲೆ ಮೀರಿ ಹೋಗಿರುವ ವಿಡಿಯೋ ವೈರಲ್ ಆಗಿದೆ!
05:11 PM (IST) Apr 19
ಭಾವಿ ಪತಿಯ ಹೆಸರನ್ನು, ಅವರ ಬಗ್ಗೆ ಮಾಹಿತಿಯನ್ನು ತಪ್ಪಾಗಿ ಪ್ರಸಾರ ಮಾಡ್ತಿರೋ ಬಗ್ಗೆ ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ನೋವಿನಿಂದ ನುಡಿದಿದ್ದೇನು?
04:51 PM (IST) Apr 19
ತಮನ್ನಾ ಅವರು 'ಶಿವ ಶಕ್ತಿ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತೀವ್ರವಾದ ನೋಟ, ವಿಭೂತಿ ಬಳಿದುಕೊಂಡ ಮುಖ, ಜಡೆಗಟ್ಟಿದ ಕೂದಲು ಮತ್ತು ಕೊರಳಲ್ಲಿ ರುದ್ರಾಕ್ಷಿ ಮಾಲೆಗಳನ್ನು ಧರಿಸಿ, ಸಾಧು ಅಥವಾ ಅಘೋರಿಯಂತೆ..
ಪೂರ್ತಿ ಓದಿ04:50 PM (IST) Apr 19
‘ಸ್ಪಾರ್ಕ್’ ಚಿತ್ರತಂಡ ಮತ್ತು ನೆನಪಿರಲಿ ಪ್ರೇಮ್ ವಿರುದ್ಧ ನಟ ರಮೇಶ್ ಇಂದಿರಾ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಚಿತ್ರತಂಡ ತನ್ನ ಅನುಮತಿಯಿಲ್ಲದೇ ಭೀಮ ಚಿತ್ರದಲ್ಲಿನ ತನ್ನ ಫೋಟೋವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ರಮೇಶ್ ಇಂದಿರಾ ಆರೋಪಿಸಿದ್ದಾರೆ.
ಪೂರ್ತಿ ಓದಿ03:46 PM (IST) Apr 19
'ಸ್ಪಿರಿಟ್': 'ಅರ್ಜುನ್ ರೆಡ್ಡಿ' ಮತ್ತು 'ಅನಿಮಲ್' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಪ್ರಭಾಸ್ ಕೈಜೋಡಿಸಿರುವ ಈ ಚಿತ್ರವು ಆಕ್ಷನ್ ಪ್ರಿಯರಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಇದು ಪೊಲೀಸ್ ಅಧಿಕಾರಿಯ ಕಥೆಯೆಂದು ಹೇಳಲಾಗುತ್ತಿದೆ. ಹನು ರಾಘವಪುಡಿ..
ಪೂರ್ತಿ ಓದಿ03:11 PM (IST) Apr 19
'ಬಾಹುಬಲಿ' ಮತ್ತು 'RRR' ಚಿತ್ರಗಳಲ್ಲಿ ಕಂಡುಬಂದಂತೆ, ರಾಜಮೌಳಿ ತಮ್ಮ ಚಿತ್ರಗಳಲ್ಲಿನ ಆಕ್ಷನ್ ದೃಶ್ಯಗಳಿಗೆ ವಿಶೇಷ ಮಹತ್ವ ನೀಡುತ್ತಾರೆ. ಹೀಗಾಗಿ, ಈ ಬೋಟ್ ಆಕ್ಷನ್ ಸನ್ನಿವೇಶವೂ ಕೂಡ ಹಿಂದೆಂದೂ ನೋಡಿರದ ಮಟ್ಟದಲ್ಲಿ..
ಪೂರ್ತಿ ಓದಿ01:46 PM (IST) Apr 19
ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟ ನಟಿಸಬೇಕಿದ್ದ ಮತ್ತೊಂದು ಅದ್ಭುತ ಪಾತ್ರವು ಅವರ ಅಕಾಲಿಕ ಮರಣದಿಂದ ಕೈತಪ್ಪಿ ಹೋಯಿತಲ್ಲ ಎಂಬ ನೋವನ್ನು..
ಪೂರ್ತಿ ಓದಿ01:03 PM (IST) Apr 19
ಸೀತಾರಾಮ ಸೀರಿಯಲ್ ಸಿಹಿ ಉರ್ಫ್ ನಟಿ ರಿತು ಸಿಂಗ್ನ ರಿಯಲ್ ಅಮ್ಮ ಗೀತಾ ಅವರು ಡಾನ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.
12:12 PM (IST) Apr 19
ಹಲವಾರು ನೆಟ್ಟಿಗರು ಕಶ್ಯಪ್ ಅವರ ಹಿಂದಿನ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿ, ಅವರು ಉದ್ದೇಶಪೂರ್ವಕವಾಗಿ ಇಂತಹ ಮಾತುಗಳನ್ನು ಆಡುತ್ತಾರೆ ಎಂದು ದೂರಿದರು. ಕೆಲವರು ಅವರನ್ನು 'ಹಿಂದೂ ವಿರೋಧಿ', 'ಬ್ರಾಹ್ಮಣ ದ್ವೇಷಿ' ಎಂದು ಜರಿದರು. ಈ ಹೇಳಿಕೆಯು..
ಪೂರ್ತಿ ಓದಿ11:17 AM (IST) Apr 19
ಸೀರಿಯಲ್ನಲ್ಲಿ ನಟಿಸ್ತಿರೋ ನಟಿ ಸುಧಾರಾಣಿ ಈಗ ಅರಿಯದೇ ಭೂತ ಬಂಗಲೆಯೊಳಗೆ ಕಾಲಿಟ್ಟುಬಿಟ್ಟಿದ್ದಾರೆ. ಮುಂದಾದದ್ದೇನು? ಭಯಾನಕ ವಿಡಿಯೋ ವೈರಲ್
07:33 AM (IST) Apr 19
ಟಾಕ್ಸಿಕ್ ಸಿನಿಮಾ ಶೂಟಿಂಗ್ನಲ್ಲಿ ಬ್ಯೂಸಿ ಇರುವ ಯಶ್ ಇದೀಗ ಮೇ ತಿಗಳಿನಂದ ಬಾಲಿವುಡ್ ರಾಮಾಯಣ ಸಿನಿಮಾ ಶೂಟಿಂಗ್ನಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳ ವರೆಗೆ ಯಶ್ ಮುಂಬೈನಲ್ಲೇ ಇರಲಿದ್ದಾರೆ.