ಮಂಡ್ಯದಲ್ಲಿ ಭೂಮಿ ಗಡಗಡ; ಸಾರ್ವಜನಿಕರಲ್ಲಿ ಶುರುವಾಯ್ತು ಡವಡವ

Sep 30, 2018, 11:38 AM IST

ಮದ್ದೂರಿನಲ್ಲಿ ಭಾರೀ ಸ್ಫೋಟದೊಂದಿಗೆ ಭೂಮಿ ಕಂಪಿಸಿದೆ.  ಭೂಮಿ ನಡುಗಿದ ಅನುಭವಕ್ಕೆ ಜನ ಭಯಭೀತರಾಗಿದ್ದಾರೆ.  ಇದೀಗ ಮದ್ದೂರಿನಲ್ಲೂ ಇದೇ ರೀತಿಯ ಅನುಭವವಾಗಿದೆ. ಮದ್ದೂರು ತಾಲೂಕಿನ ಹಲವಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದೇ ಕಾರಣಕ್ಕೆ ಭೂಮಿ ಕಂಪಿಸಿದ ಅನುಭವವಾಗಿರಬಹುದು ಎನ್ನಲಾಗಿದೆ.