ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಸಾಕ್ಷ್ಯ; ರೋಹಿಣಿ ಸ್ಫೋಟಕ ಆಡಿಯೋ!

Published : Jun 06, 2021, 08:15 PM ISTUpdated : Jun 06, 2021, 08:20 PM IST
ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಸಾಕ್ಷ್ಯ;  ರೋಹಿಣಿ ಸ್ಫೋಟಕ ಆಡಿಯೋ!

ಸಾರಾಂಶ

* ಚಾಮರಾಜನಗರ ಆಕ್ಸಿಜನ್ ದುರಂತದ ಆಡಿಯೋ *  ರೋಹಿಣಿ ಸಿಂಧೂರಿ ಸರಿಯಾದ  ಹೆಜ್ಜೆ ಇಟ್ಟಿದ್ದರೆ ಪ್ರಾಣ ಉಳಿಯುತ್ತಿತ್ತಾ? * ವೈರಲ್ ಆದ ಆಡಿಯೋ ತೆರೆದಿಟ್ಟ ಸತ್ಯ

ಮೈಸೂರು/ ಬೆಂಗಳೂರು(ಜೂ.  06)  ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಪ್ರಬಲ ಸಾಕ್ಷಿ ಸಿಕ್ಕಿದೆ. ಮಹಾದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರೇ ಕಾರಣ ಎನ್ನುತ್ತಿದೆ ಈ ಆಡಿಯೋ.

ಅಂದು ಡಿಸಿ ರೋಹಿಣಿ ಸಿಂಧೂರಿ ಎಚ್ಚೆತ್ತುಕೊಂಡಿದ್ದರೆ  34  ಜನರ ಪ್ರಾಣ ಉಳಿಯುತ್ತಿತ್ತಾ? ರೈತ ಮುಖಂಡರು ಬಿಡುಗಡೆ ಮಾಡಿರುವ ಆಡಿಯೋ ಇದೀಗ ಹಲ್ ಚಲ್ ಸೃಷ್ಟಿಸಿದೆ.  ಅಧಿಕಾರಿಯೊಬ್ಬರೊಂದಿಗೆ ರೋಹಿಣಿ ಸಿಂಧೂರಿ ಮಾತನಾಡಿರುವ ಆಡಿಯೋ ಎಲ್ಲ ಮಾಹಿತಿಯನ್ನು ತೆರೆದಿರಿಸಿದೆ.

ಏನಿದು ಮೈಸೂರಿನಲ್ಲಿ ಐಎಎಸ್ ಕಿತ್ತಾಟ

ಆಕ್ಸಿಜನ್ ಕೊಡುವಂತೆ ಚಾಮರಾಜನಗರದಿಂದ ಅಧಿಕಾರಿಗೆ ಕರೆ ಬಂದಿತ್ತು.  ನಮಗೆ ಕೊಡಿ ಎಂದು  ಚಾಮರಾಜನಗರದವರು ಕೇಳಿಕೊಂಡಿದ್ದರು. 

"

"

 

 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ