ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ

ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ

Published : Jun 18, 2026, 09:26 PM IST

ದೇಶದ ತುಂಬಾ ಎಲ್ ನಿನೊ ಭೀತಿ ಆವರಿಸಿದೆ. ಶೇಕಡಾ 60ರಷ್ಟು ಬರಗಾಲ ಆವರಿಸಿಕೊಳ್ಳಲಿದೆ. ಈ ಭವಿಷ್ಯ ಹೇಳ್ತಾ ಇರೋದು ಜ್ಯೋತಿಷಿಗಳಲ್ಲ.. ವಿಜ್ಞಾನಿಗಳು. ಬದುಕನ್ನೇ ಬುಡಮೇಲು ಮಾಡೋ ರಕ್ಕಸ ಬದಲಾವಣೆ ಏನು?

ಮಳೆಗಾಲ ಶುರುವಾಗುತ್ತೆ ಅನ್ನೋವಷ್ಟರಲ್ಲೇ ಮಳೆ ಮಾಯವಾಗಿದೆ. ಎಲ್ಲೆಡೆ ಬಿಸಿಲು ಕಾಣಿಸಿಕೊಂಡಿದೆ. ಇದೇನಾಯ್ತು ಅನ್ನೋವಾಗಲೇ ವಿಜ್ಞಾನಿಗಳು ನುಡಿದ ಭವಿಷ್ಯ ಭಾರತವನ್ನೇ ತಲ್ಲಣಿಸಿದೆ.ಇಡೀ ದೇಶವೇ ಈ ಬಾರಿ ಬೃಹತ್ ಬರಗಾಲಕ್ಕೆ ಸಾಕ್ಷಿಯಾಗೋ ಸಾಧ್ಯತೆ ಇದೆ. ಎಲ್ ನಿನೊ ಅಂದ್ರೆ ಬರೀ ಮಳೆ ಕೊರತೆಯಲ್ಲ.. ಇದು ಇಡೀ ದೇಶವನ್ನೇ ಕೊಲ್ಲುವ ಸೈಲೆಂಟ್ ಕಿಲ್ಲರ್..  ದೇಶದ 60% ಭಾಗ ಬರಗಾಲದ ಸುಳಿಗೆ ಸಿಲುಕೊ ಹಾಗೆ ಮಾಡೋ ವೈಪರಿತ್ಯ ಇದು..

19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
39:34ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ
21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
Read more