ವಾಸ್ತು ಶಾಸ್ತ್ರದ ಪ್ರಕಾರ ಅರಳಿ, ಶ್ರೀಗಂಧ ಮತ್ತು ಆಲದ ಮರದಿಂದ ಮಾಡಿದ ಪೀಠೋಪಕರಣಗಳನ್ನು ಮನೆಯಲ್ಲಿ ಇಡಬಾರದು. ಏಕೆಂದರೆ ಈ ಮರಗಳನ್ನು ಪೂಜ್ಯವೆಂದು ಪರಿಗಣಿಸಲಾಗಿದೆ. ಆದರೆ, ಶ್ರೀಗಂಧದ (sandalwood) ದೇವರ ಮಂಟಪವನ್ನು ಮನೆಯಲ್ಲಿ ಇಡಬಹುದು. ಮತ್ತೊಂದೆಡೆ, ಬೇವು, ರೋಸ್ವುಡ್, ತೇಗ, ಅರ್ಜುನ ಮತ್ತು ಅಶೋಕ ಮರಗಳಿಂದ ಮಾಡಿದ ಪೀಠೋಪಕರಣಗಳನ್ನು ಹೊಂದಿರುವುದು ಮಂಗಳಕರವಾಗಿದೆ.