ಕುಬೇರನ ಆಶೀರ್ವಾದ ಇದ್ರೆ ಮಾತ್ರ ಜೀವನದಲ್ಲಿ ಹಣದ ಹೊಳೆ ಹರಿಯುತ್ತೆ, ಆದರೆ ಕುಬೇರ ಕೋಪಗೊಂಡರೆ, ವ್ಯಕ್ತಿಯ ಸಂಪತ್ತು ಮತ್ತು ವೈಭವ ಅವನಿಂದ ದೂರಾಗುತ್ತದೆ. ಅಷ್ಟೇ ಅಲ್ಲ ಕುಬೇರ ಕೋಪಗೊಂಡಾಗ, ಮನೆಯಲ್ಲಿ ಕೆಲವೊಂದು ಘಟನೆಗಳು ಸಂಭವಿಸೋಕೆ ಆರಂಭಿಸುತ್ತೆ. ಆಗಲೇ ನೀವು ಎಚ್ಚೆತ್ತುಕೊಂಡು, ಕುಬೇರನನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ. ಇಲ್ಲಾಂದ್ರೆ ಜೀವನ ಬರ್ಬಾದ್ ಆಗೋದು ಗ್ಯಾರಂಟಿ. ಹಾಗಿದ್ರೆ ಕುಬೇರೆ ನಿಮ್ಮ ಮೇಲೆ ಮುನಿಸಿಕೊಂಡಿದ್ದಾರೆ ಅನ್ನೋದನ್ನ ತೋರಿಸುವ ಚಿಹ್ನೆಗಳು ಯಾವುವು ನೋಡೋಣ.