ಮನರಂಜನೆಯನ್ನು ವಿಶೇಷ ರೀತಿ ನೀಡುವುದರಲ್ಲಿ ಜೀ ಕನ್ನಡ ಎತ್ತಿದ ಕೈ.
undefined
ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಆರತಕ್ಷತೆಯನ್ನು ಜನರ ಮಧ್ಯದಲ್ಲಿ ಆಯೋಜಿಸಿದ ಖ್ಯಾತಿಗೆ ಜೀ ಕನ್ನಡ ಭಾಜನವಾಗಿದೆ.
undefined
ನಾಗಿಣಿ-2 ಖ್ಯಾತಿ ತ್ರಿಶೂಲ್ ಮತ್ತು ಶಿವಾನಿ ಅವರುಗಳ ವಿವಾಹದ ಆರತಕ್ಷತೆಯನ್ನು ಮಂಡ್ಯ ಜಿಲ್ಲೆಯಲ್ಲಿ ಒಂದು ಸ್ಪರ್ಧೆಯ ಮೂಲಕ ಆಯೋಜಿಸಲಾಗಿತ್ತು.
undefined
ಮನೆ ಮನೆಗೂ ಭೇಟಿ ನೀಡಿ ಜನರನ್ನು ಆಹ್ವಾನಿಸಿ ಒಂದು ಮಿಸ್ಡ್ ಕಾಲ್ ಮೂಲಕ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
undefined
ಮಂಡ್ಯದ ಒಂದು ಮದುವೆ ಛತ್ರದಲ್ಲಿ ಎಲ್ಲರನ್ನೂ ಆಹ್ವಾನಿಸಿ ಅದರಲ್ಲಿ ಇಡೀ ನಾಗಿಣಿ ತಂಡ ಭಾಗವಹಿಸುವಂತೆ ಮಾಡಿ ಅದರಲ್ಲಿ ಒಂದು ಸಂವಾದವನ್ನೂ ಆಯೋಜಿಸಲಾಗಿತ್ತು.
undefined
ಮಂಡ್ಯ ಜಿಲ್ಲೆಯ ಜನರು ಈ ಕಾರ್ಯಕ್ರಮವನ್ನು ತಮ್ಮದೇ ಕುಟುಂಬದ ಕಾರ್ಯಕ್ರಮದಂತೆ ಸಂಭ್ರಮದಲ್ಲಿ ಭಾಗವಹಿಸಿದರು.
undefined
ನಾಗಿಣಿ-2 ತಂಡದೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
undefined
ಪ್ರತಿಯೊಬ್ಬರೂ ಧಾರಾವಾಹಿ ಕುರಿತಾದ ತಮ್ಮ ಕುತೂಹಲವನ್ನು ತಂಡದೊಂದಿಗೆ ಸಂವಾದದಲ್ಲಿ ಪರಿಹರಿಸಿಕೊಂಡರು.
undefined
ಎಲ್ಲರಿಗೂ ತಂಡದೊಂದಿಗೆ, ವಿವಾಹಿತ ಜೋಡಿಯೊಂದಿಗೆ ಪೋಟೋ ತೆಗೆದುಕೊಳ್ಳುವ ಅವಕಾಶ, ಬಾಳೆಲೆಯಲ್ಲಿ ಶ್ಯಾವಿಗೆ ಪಾಯಸದ ಭರ್ಜರಿ ಭೋಜನ ಆಯೋಜಿಸಿ ವೀಕ್ಷಕರಿಗೆ ಸತ್ಕಾರ ಮಾಡಲಾಯಿತು .
undefined
ಜೀ ಕನ್ನಡದಿಂದ ವಿನೂತನ ಕಾರ್ಯಕ್ರಮ, ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
undefined
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
undefined
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
undefined
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
undefined
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
undefined
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
undefined
ನಾಗಿಣಿ-2 ತ್ರಿಶೂಲ್ ಹಾಗೂ ಶಿವಾನಿ ಅವರಿಗೆ ಮಂಡ್ಯದಲ್ಲಿ ಅದ್ಧೂರಿ ಆರತಕ್ಷತೆ
undefined