ವಿವಾದಗಳ ಮೇಲೆ ವಿವಾದಗಳನ್ನು ಮೈಗೆಳೆದುಕೊಂಡ ಬಳಿಕ ಸುಬ್ರಹ್ಮಣ್ಯದಲ್ಲಿ ರಣವೀರ್ ಅವರನ್ನು ನೋಡಿದ ಜನರು ಇವರು ತಾವು ಮಾಡಿದ ಪಾಪ ಕರ್ಮಗಳನ್ನು ಕಳೆಯಲು ಇಲ್ಲಿಗೆ ಬಂದಿದ್ದಾರೆ ಎಂದಿದ್ದಾರೆ. ಒಬ್ಬರು ಮಾಡಿದ ಪಾಪ ಕರ್ಮಗಳನ್ನು ಕೆಲವೊಮ್ಮೆ ಗಂಗೆಯಲ್ಲಿ ಮಿಂದರು ಪರಿಹಾರ ಆಗುವುದಿಲ್ಲ , ಅಂತಹ ಸಮಯದಲ್ಲಿ ದೈವ ದೇವರ ಭೂಮಿ ತುಳುನಾಡಿಗೆ ಬಂದು ಪರಿಹಾರ ಮಾಡಿಕೊಳ್ಳುತ್ತಾರೆ. ತಪ್ಪುಗಳು ಮಾಡುವುದು ಮನುಜನ ಸಹಜ ಗುಣ, ಅದನ್ನು ಅರಿತು ತನ್ನ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನ ಮಾಡುವವನೆ ನಿಜವಾದ ಮನುಜ, When he accepted and trying to come out of it through spiritual rout lets appreciate it ಎಂದು ಕಾಮೆಂಟ್ ಮಾಡಿದ್ದಾರೆ.