ಏನಾಗ್ತಿದೆ ಈ ಧಾರಾವಾಹಿಯಲ್ಲಿ. ಮೊದಲೆಲ್ಲಾ ಭೂಮಿಕಾ- ಆನಂದ್ ಪಾತ್ರ ತುಂಬಾ ಒಳ್ಳೆ ರೀತಿಯಲ್ಲಿ ತೋರಿಸಿದ್ರಿ. ಆದರೆ ಈಗ ಜೈದೇವ್, ಅವರ ಅಮ್ಮ ಶಕುಂತಲಾ, ಅಪೇಕ್ಷಾ,.. ಎಲ್ಲಾ ವಿಲನ್ ಗಳು ಗೆಲ್ತಿದ್ದಾರೆ. ಆದರೆ ಆನ್ಂದ್ ಭೂಮಿ ಸೈಲೆಂಟ್ ಆಗೋಗಿದ್ದಾರೆ. ಇದೊಂದು ಸೀರಿಯಲ್ ನೋಡೋದಕ್ಕೆ ಚೆನ್ನಾಗಿ ಇದ್ದದ್ದು, ಈವಾಗ ಆ ಸೀರಿಯಲ್ ಕೂಡ ಹಾಳಾಗಿದೆ. ಮಿಸ್ಟರ್ ಡೈರೆಕ್ಟರ್, ಸ್ವಲ್ಪ ಟ್ವಿಸ್ಟ್ ಕೊಡಿ, ಎಲ್ಲಾ ಕುಟುಂಬ ಸಮೇತವಾಗಿ ನೋಡೊ ಸೀರಿಯಲ್ ನಂ 1 ಆಗುತ್ತೆ. ಈ ರೀತಿ ಕಥೆ ಮಾಡಿ ಸೀರಿಯಲ್ ಹಾಳು ಮಾಡ್ಬೇಡಿ ಎಂದಿದ್ದಾರೆ.