ಮಧುಮಿತಾ, ಆಕಾಶ್, ಅಮೃತಾ ರಾಮಮೂರ್ತಿ (Amrutha Rammoorthy), ದೊಡ್ಡಣ್ಣ, ಜ್ಯೋತಿ ರೈ ಬಂಟ್ವಾಳ, ಗಣೇಶ್ ರಾವ್ ಕೇಸರ್ಕರ್, ಗೀತಾ ಶರಣ್ ಮುಂತಾದವರು ಅಭಿನಯಿಸುತ್ತಿರುವ ಕೆಂಡಸಂಪಿಗೆ ಧಾರಾವಾಹಿ ಕೊನೆಗೂ ಅಂತಿಮ ಹಂತ ತಲುಪಿದ್ದನ್ನು ನೋಡಿ, ಸತ್ಯ ಅನಾವರಣವಾಗಿದ್ದನ್ನು ನೋಡಿ ವೀಕ್ಷಕರು ಖುಷಿ ಪಟ್ಟಿದ್ದಾರೆ.