ಕಾವೇರಿ ಕನ್ನಡ ಮೀಡಿಯಂ, ಮಹಾದೇವಿ ಮತ್ತು ಮಾಂಗಲ್ಯಂ ತಂತು ನಾನೇನಾ ಧಾರಾವಾಹಿಯಲ್ಲಿ ಅಭಿನಯಿಸಿರುವ ರಕ್ಷಿತ್ ಅರಸ್ (Rakshit Urs).
ರಕ್ಷಿತ್ ಅರಸ್ ಮತ್ತು ಮನೋರಂಜಿತಾ ಜೈನ್ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಪ್ರೇಮಿಗಳ ದಿನ (Valentines Day) ಎಕ್ಸಟ್ರಾ ಸ್ವೀಟ್ ಆಗಿದೆ. ನಮ್ಮ ಕುಟುಂಬ ಬಳೆಯುತ್ತಿದೆ ಎಂದು ಮನೋರಂಜಿತಾ ಜೈನ್ ಬರೆದುಕೊಂಡಿದ್ದಾರೆ.
ಪಿಂಕ್ ಶರ್ಟ್ ಆಂಡ್ ವೈಟ್ ಪ್ಯಾಂಟ್ನಲ್ಲಿ ರಕ್ಷಿತ್ ಅರಸ್ ಮತ್ತು ಪಿಂಕ್ ಗೌನ್ನಲ್ಲಿ ಮನೋರಜಿತಾ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ.
ಯಜಮಾನಿ ಧಾರಾವಾಹಿಯಲ್ಲಿ ನಾಯಕನ ತಮ್ಮನಾಗಿ ನಟಿಸಿರುವ ರಕ್ಷಿತ್ ಅರಸ್ ಮತ್ತೆ ವಸಂತ ಧಾರಾವಾಹಿಯಲ್ಲಿ ವಸಂತನಾಗಿ ಸಕತ್ ಮಿಂಚಿದರು.
ಮುದ್ದು ಮಣಿಗಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಕಾವೇರಿ ಕನ್ನಡ ಮೀಡಿಯಂನಲ್ಲಿ ಮಿಂಚುತ್ತಿದ್ದಾರೆ.
Vaishnavi Chandrashekar