ಸಾಧನೆ ಮಾಡಬೇಕು ಎಂದು ಬೆಂಗಳೂರಿಗೆ ಆಗಮಿಸಿದ ಗಿಲ್ಲಿ, ಆರಂಭಿಕ ದಿನಗಳಲ್ಲಿ ತೀವ್ರ ಸಂಕಷ್ಟ ಎದುರಿಸಿದ್ದಾರೆ. ಸರಿಯಾಗಿ ಕೆಲಸ ಇಲ್ಲ, ವೇತನ ಇಲ್ಲದೇ ಆರ್ಥಿಕವಾಗಿ ಸೊರಗಿ ಹೋಗಿದ್ದರು. ಹೀಗಾಗಿ 2 ವರ್ಷಗಳ ಕಾಲ ತವರಿಗೆ ಹೋಗಿರಲಿಲ್ಲ. ಇದರ ನಡುವೆ ತಂದೆಯ ಅನಾರೋಗ್ಯದಿಂದ ತವರಿಗೆ ಮರಳಿದ್ದರು. ಸಾಧನೆ ಹೆಸರಲ್ಲಿ ತಂದೆ ತಾಯಿಯನ್ನು ದೂರವಿಡುವುದು, ಅವರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.