ಹೌದು ಎಲ್ಲಾ ಮಾಡಿದ್ದು ನಾನು, ಕೀರ್ತಿನ ಸಾಯಿಸಿದ್ದು ನಾನು, ವೈಷ್ಣವ್ ನಿಂದ ಕೀರ್ತಿನ ದೂರ ಮಾಡಿದ್ದು ನಾನೇ ಎನ್ನುತ್ತಾಳೆ. ಅಷ್ಟೇ ಅಲ್ಲ ಏನ್ ಮಾಡ್ತೀರಾ ನೀವು ಜೈಲಿಗೆ ಕಳುಹಿಸ್ತೀರಾ ಕಳಿಸಿ, ಶಿಕ್ಷೆ ಕೊಡಿಸ್ತೀರಾ ಕೊಡಿಸಿ ಅಂತಾಳೆ. ಇದನ್ನೆಲ್ಲಾ ನೋಡ್ತಿದ್ರೆ, ಕಾವೇರಿ ಯಾವತ್ತೂ ಮಗನ ಮುಂದೆ ತನ್ನ ಬಂಡವಾಳವನ್ನು ಬಿಟ್ಟು ಕೊಡುವವಳೇ ಅಲ್ಲ, ಆದ್ರೆ ಇದನ್ನೆಲ್ಲಾ ಇಷ್ಟು ಸುಲಭವಾಗಿ ಹೇಳ್ತಿದ್ದಾಳೆ ಅಂದ್ರೆ ಇದು ಕನಸಾ ಅಂತ ಕೇಳ್ತಿದ್ದಾರೆ ಜನ.