ಬಿಗ್ಬಾಸ್ ಟಾಸ್ಕ್ ರದ್ದು ಮಾಡಿದಾಗ ಕಾಕ್ರೋಚ್ ಸುಧಿ, ಉಸ್ತುವಾರಿಗಳಾದ ಕಾವ್ಯಾ, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ನನಗೆ ಆಟದ ನಿಯಮಗಳು ಗೊತ್ತಿತ್ತು. ಟೇಪ್ ಹಿಡಿದುಕೊಂಡು ಬೆಳೆದವನು ನಾನು. ನನ್ನ ಲೆಕ್ಕಾಚಾರ ಸರಿಯಾಗಿತ್ತು ಎಂದು ಹೇಳಿದ್ದರು. ಆದ್ರೆ ವೀಕೆಂಡ್ ಪಂಚಾಯ್ತಿಯಲ್ಲಿ ನಿಯಮಗಳು ಗೊತ್ತಿರಲಿಲ್ಲ ಎಂದು ಕಾಕ್ರೋಚ್ ಸುಧಿ ಒಪ್ಪಿಕೊಂಡಿದ್ದಾರೆ.