ಇದೊಂದು ಕಾರಣಕ್ಕೆ ಕಿಚ್ಚ ಸುದೀಪ್ ಭೇಟಿಗೆ ಕಾದಿರುವ ಜಯಶ್ರೀ

First Published Jul 24, 2020, 5:32 PM IST

ಬೆಂಗಳೂರು(ಜು. 24)  ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಪಂಚಕ್ಕೆ ಗುಡ್ ಬೈ ಎಂದು ಹೇಳಿ ಶಾಕಿಂಗ್ ನ್ಯೂಸ್ ನೀಡಿದ್ದ ಬಿಗ್ ಬಾಸ್ ಜಯಶ್ರೀ ನಂತರ ಸ್ನೇಹಿತರ ಕಮೆಂಟ್ ಗಳು, ಭರವಸೆ ಮಾತಿನಿಂದ ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದರು. ಡಿಪ್ರೆಶನ್ ನಿಂದ ಬಳಲುತ್ತಿರುವ ನಟಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು ಎನ್ನಲಾಗಿದೆ.

ಬಿಗ್ ಬಾಸ್ ಜಯಶ್ರೀ ತಮ್ಮ ಮನಸಿನಲ್ಲಿ ಆಸೆಯೊಂದನ್ನು ಇಟ್ಟುಕೊಂಡಿದ್ದಾರೆ.
undefined
ಕಿಚ್ಚ ಸುದೀಪ್ ರ ಬಳಿ ಮಾತನಾಡಬೇಕು ಎಂದು ನಟಿ ಹಂಬಲಿಸುತ್ತಿದ್ದಾರೆ.
undefined
ಜಯಶ್ರೀ ಮಾನಸಿಕ ಸ್ಥಿತಿ ಬಗ್ಗೆ ಸುವರ್ಣ ನ್ಯೂಸ್ ಗೆ ಜಯಶ್ರೀ ಸ್ನೇಹಿತೆ ಮಾಹಿತಿ ನೀಡಿದ್ದಾರೆ.
undefined
ಆಸ್ಪತ್ರೆ ಶುಲ್ಕ ಭರಿಸಲು ಕಿಚ್ಚನಿಂದ ಸಹಾಯ ಬೇಡುತ್ತಿದ್ದಾರೆ.
undefined
'ಕನ್ನಡ್‌ ಗೊತ್ತಿಲ್ಲ', 'ಉಪ್ಪು ಹುಳಿ ಖಾರ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಜಯಶ್ರೀ ರಾಮಯ್ಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು.
undefined
ಜಯಶ್ರೀ ಹಾಕಿದ ಪೋಸ್ಟ್ ಒಂದು ಸಲ ಆತಂಕಕ್ಕೆ ಕಾರಣವಾಗಿತ್ತು.
undefined
ಜಯಶ್ರೀ ಅವರನ್ನು ಸಂಪರ್ಕಿಸಲು ಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ.
undefined
click me!