ಆದರೆ ಹೇಗೋ ಪಾರು ಆ ಸಮಯಕ್ಕೆ ಅಲ್ಲಿಗೆ ಬಂದಾಗ ಬೊಂಬೆಯ ಹಿಂದೆ ಹಗ್ಗದ ಹಿಂದೆ ಕಟ್ಟಿ ಹಾಕಿದ್ದ ಮನು-ರಾಣಿಯನ್ನ ಕಾಪಾಡಿ, "ನೀವು ಬೆಂಕಿಚೆಂಡುಗಳಾಗಿ ಮನೆಗೆ ಕಾಲಿಡಬೇಕು" ಎನ್ನುತ್ತಾಳೆ. ಅಂತೆಯೇ ಈಗ ರಾಣಿ-ಮನು ಮೊದಲಿನಂತಿಲ್ಲ. ನಾಗೇಗೌಡ, ಅವನ ಹೆಂಡತಿ, ತಮ್ಮ ಸೋಮೇಗೌಡ ಹಾಗೂ ಅಜ್ಜಿಗೆ ಸರಿಯಾಗಿ ಬುದ್ಧಿ ಕಲಿಸಲು ಸರಿಯಾಗಿ ಪ್ಲಾನ್ ಮಾಡಿಕೊಂಡೇ ಬಂದಿರುವಂತೆ ಕಾಣುತ್ತಿದೆ.