ತಾಳ್ಮೆ ತ್ಯಾಗಕ್ಕೆ ಹೆಸರುವಾಸಿಯಾಗಿರುವ ಪಾರ್ವತಿ ದೇವಿ, ಜಗನ್ಮಾತೆಯಾಗಿ, ದುಷ್ಟ ಸಂಹಾರ ಮಾಡಿದ್ದು ಹೇಗೆ ಎನ್ನುವುದರ ಕಥೆಯನ್ನು ಹೊಂದಿರುವ ಶ್ರೀದೇವಿ ಮಹಾತ್ಮೆ ಧಾರಾವಾಹಿಯಲ್ಲಿ ಶಿವನಾಗಿ ಅರ್ಜುನ್ ರಮೇಶ್ ನಟಿಸಿದರೆ, ಪಾರ್ವತಿಯಾಗಿ ಜೀವಿತ ವಸಿಷ್ಠ ನಟಿಸುತ್ತಿದ್ದಾರೆ. ಪ್ರೋಮೋ ಬಿಡುಗಡೆಯಾಗಿದ್ದು, ಅದ್ಭುತವಾಗಿ ಬಂದಿದೆ.