ಸುತ್ತೂರು ಮಠಕ್ಕೆ RSS ಮುಖಂಡ ಮೋಹನ್ ಭಾಗ್ವತ್ ಭೇಟಿ

First Published Mar 18, 2020, 12:36 PM IST

ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗ್ವತ್ ಅವರು ಮೈಸೂರಿನ ಸುತ್ತೂರು ಮಠಕ್ಕೆ ತೆರಳಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭೇಟಿ ಮಾಡಿದರು.

ಸುತ್ತೂರು ಮಠಕ್ಕೆ ಭೇಟಿ ನೀಡಿದ RSS ಮುಖಂಡ ಮೋಹನ್ ಭಾಗ್ವತ್
undefined
ಸುತ್ತೂರು ದೇಶಿಕೇಂದ್ರ ಶ್ರೀ ಭೇಟಿ ಮಾಡಿದ ಮೋಹನ್ ಭಾಗ್ವತ್
undefined
ಮೈಸೂರಿನ ಸುತ್ತೂರು ಮಠದಲ್ಲಿ ಆರ್ ಎಸ್ ಎಸ್ ಮುಖಂಡರು
undefined
ಸುತ್ತೂರು ಮಠದಲ್ಲಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಮೋಹನ್ ಭಾಗ್ವತ್
undefined
ಸುತ್ತೂರು ಸ್ವಾಮೀಜಿಗಳೊಂದಿಗೆ RSS ಸರಸಂಘಚಾಲಕರಾದ ಮೋಹನ್ ಭಾಗ್ವತ್
undefined
ಶ್ರೀಗಳಿಂದ ಮೋಹನ್ ಭಾಗ್ವತ್ ಅವರಿಗೆ ಸನ್ಮಾನ
undefined
click me!