ಸಂಕ್ರಾಂತಿ ಗೋಪೂಜೆ ನೆರವೇರಿಸಿದ ಸಿಎಂ ಬಿಎಸ್ ಯಡಿಯೂರಪ್ಪ

Published : Jan 14, 2021, 08:08 PM IST

ಬೆಂಗಳೂರು ( ಜ. 14 ) ಮಕರ ಸಂಕ್ರಾಂತಿಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಗೋಪೂಜೆ ನೆರವೇರಿಸಿದರು ಉಪಮುಖ್ಯಮಂತ್ರಿ ಡಾ:ಸಿ.ಎನ್.ಅಶ್ವತ್ಥ್ ನಾರಾಯಣ್ ಉಪಸ್ಥಿತರಿದ್ದರು.

PREV
14
ಸಂಕ್ರಾಂತಿ ಗೋಪೂಜೆ ನೆರವೇರಿಸಿದ ಸಿಎಂ ಬಿಎಸ್ ಯಡಿಯೂರಪ್ಪ

ಯಡಿಯೂರಪ್ಪ ಮನೆಗೆ ಹೊಸ ಅತಿಥಿಗಳ ಆಗಮನವಾಗಿದ್ದು ಸುದ್ದಿಯಾಗಿತ್ತು.

ಯಡಿಯೂರಪ್ಪ ಮನೆಗೆ ಹೊಸ ಅತಿಥಿಗಳ ಆಗಮನವಾಗಿದ್ದು ಸುದ್ದಿಯಾಗಿತ್ತು.

24

 ಹಸು ಕರು ಹಾಕಿದ್ದ ಸಂಭ್ರಮವನ್ನು ಹಂಚಿಕೊಂಡಿದ್ದರು.

 ಹಸು ಕರು ಹಾಕಿದ್ದ ಸಂಭ್ರಮವನ್ನು ಹಂಚಿಕೊಂಡಿದ್ದರು.

34

ಸಂಕ್ರಾಂತಿ ಹಬ್ಬದ  ನಿಮಿತ್ತ ಬಿಎಸ್‌ ವೈ ಗೋ ಪೂಜೆ ನೆರವೇರಿಸಿದ್ದಾರೆ.

ಸಂಕ್ರಾಂತಿ ಹಬ್ಬದ  ನಿಮಿತ್ತ ಬಿಎಸ್‌ ವೈ ಗೋ ಪೂಜೆ ನೆರವೇರಿಸಿದ್ದಾರೆ.

44

ಸಚಿವ ಸಂಪುಟ ವಿಸ್ತರಣೆ ನಂತರ ಸಿಎಂ ಕೂಲ್ ಮೂಡ್ ನಲ್ಲಿಯೇ ಕಂಡುಬಂದರು.

ಸಚಿವ ಸಂಪುಟ ವಿಸ್ತರಣೆ ನಂತರ ಸಿಎಂ ಕೂಲ್ ಮೂಡ್ ನಲ್ಲಿಯೇ ಕಂಡುಬಂದರು.

click me!

Recommended Stories