ಪೊಲೀಸ್ ಆಗಬೇಕೆಂಬ ಹೆಬ್ಬಯಕೆ ಹಾಗೂ ಅದಮ್ಯ ಆಸೆ, ಕನವರಿಕೆ ಇಟ್ಟುಕೊಂಡ 14 ವರ್ಷದ ರೋಹಿತ್ ಎಂಬ ಯುವಕನೊಬ್ಬ ಮಾರ್ಗದರ್ಶನ ಪಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರನ್ನ ಭೇಟಿ ಮಾಡಿದರು.
ಪೊಲೀಸ್ ಆಗಬೇಕೆಂಬ ಹೆಬ್ಬಯಕೆ ಹಾಗೂ ಅದಮ್ಯ ಆಸೆ, ಕನವರಿಕೆ ಇಟ್ಟುಕೊಂಡ 14 ವರ್ಷದ ರೋಹಿತ್ ಎಂಬ ಯುವಕನೊಬ್ಬ ಮಾರ್ಗದರ್ಶನ ಪಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರನ್ನ ಭೇಟಿ ಮಾಡಿದರು.