ಕೆಲವು ಹೊತ್ತು ಮಾತುಕತೆ ನಡೆಸಿದರು ಬಳಿಕ ಯೋಗಿರಾಜ್ ಕುಟುಂಬಸ್ಥರು ಅತ್ಮೀಯವಾಗಿ ಬೀಳ್ಕೊಟ್ಟರು. ಸುಧಾಮೂರ್ತಿಯವರು ನಿನ್ನೆಯಷ್ಟ ಮೈಸೂರಿನಲ್ಲಿ ನಡೆದ
ನಿನ್ನೆ ಮೈಸೂರಿಗೆ ಆಗಮಿಸಿದ್ದ ಸುಧಾಮೂರ್ತಿಯವರು ಮೈಸೂರು ವಿಶ್ವವಿದ್ಯಾಲಯ ಹೊರತಂದಿರುವ 'ಕನ್ನಡ ವಿಶ್ವಕೋಶ 10 ಮತ್ತು 13ನೇ ಸಂಪುಟಗಳ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದ್ದರು ಇದೇ ಸಂದರ್ಭ ಅರುಣ್ ಯೋಗಿರಾಜ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.