ಮನೆಗೆ ಗಂಡು ಮಗುವಿನ ಆಗಮನ : ಜೆಡಿಎಸ್‌ಗೆ ಅಧಿಕಾರ ಖಚಿತ

First Published Jul 3, 2021, 12:16 PM IST

ಮಾಜಿ ಸಿಎಂ ಕುಮಾರಸ್ವಾಮಿ  ಅವಧೂತ ವಿನಯ್ ಗುರೂಜಿ ಭೇಟಿಯಾಗಿದ್ದು ಆಶೀರ್ವಚನ ನೀಡಿದ್ದಾರೆ. ಅಲ್ಲದೇ  ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದ್ದಾರೆ. 

ಎಚ್ ಡಿ ಕುಮಾರಸ್ವಾಮಿ ಕುಟುಂಬಕ್ಕೆ ಆಶೀರ್ವಚನ ನೀಡಿದ ವಿನಯ್ ಗುರೂಜಿ
undefined
ಮಾಜಿ ಸಿಎಂ ಕುಮಾರಸ್ವಾಮಿ ಗೆ ಆಶೀರ್ವಚನ ನೀಡಿರುವ ಅವಧೂತ ವಿನಯ್ ಗುರೂಜಿ.
undefined
ನೆನ್ನೆ ವಿನಯ್ ಗುರೂಜಿ ಭೇಟಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ.
undefined
ಜೆಡಿಎಸ್ ಮಾಜಿ ಪರಿಷತ್ ಸದಸ್ಯ ಟಿ ಎ ಶರವಣ ಮನೆಯಲ್ಲಿ ಭೇಟಿ.
undefined
ಶರವಣ ತಾಯಿ ತೀರಿಕೊಂಡ ನಂತರ ಸಾಂತ್ವನ ಹೇಳಲು ಬಂದಿದ್ದ ಎಚ್ಡಿಕೆ.
undefined
ಇದೇ ಸಮಯದಲ್ಲಿ ಶರವಣ ಮನೆಗೆ ಬಂದಿದ್ದ ವಿನಯ್ ಗುರೂಜಿ.
undefined
ಮುಂದಿನ ದಿನಗಳಲ್ಲಿ ಜೆಡಿಎಸ್‌ ಮತ್ತೆ ಅಧಿಕಾರ ಹಿಡಿಯುವುದು ಖಚಿತ.ನಿಖಿಲ್ ಶಾಸಕರಾಗಿ ಆಯ್ಕೆಯಾಗುತ್ತಾರೆ
undefined
ಮನೆಗೆ ಗಂಡುಮಗುವಿನ ಆಗಮನ ಆಗುತ್ತದೆ.ನಂತರ ನಿಖಿಲ್ ಗೆ ಒಳ್ಳೆಯ ಯೋಗ ಬರುತ್ತದೆ.
undefined
ರಾಜಕೀಯವಾಗಿ ನಿಖಿಲ್ ಗೆ ಉತ್ತಮ ಭವಿಷ್ಯ ಇದೆ. ರಾಜ್ಯದಲ್ಲಿ ಜೆಡಿಎಸ್ ಆಡಳಿತ ನಡೆಸಲಿದೆ ಎಂದಿರುವ ವಿನಯ್ ಗುರೂಜಿ.
undefined
click me!