ಸ್ಯಾಂಕಿ ಟ್ಯಾಂಕ್ ಕೆರೆ ಬಳಿ ಸಂಜೆ 6.30ಕ್ಕೆ ಡಿಕೆ ಶಿವಕುಮಾರ್ ದಂಪತಿ, ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಚಿವ ರಾಮಲಿಂಗರೆಡ್ಡಿ ಕಾವೇರಿ ಆರತಿ ಮಾಡಿದರು. ಅಲ್ಲದೇ ಸ್ಯಾಂಕಿ ಕೆರೆಯ ಮಧ್ಯೆದಲ್ಲಿ ಇರುವ ಇದು ತೇಲುವ ವೇದಿಕೆ. ಇದನ್ನು ಮುಂಬೈನಿಂದ ತರಸಲಾಗಿದೆ. ಇದು ಯಾವಾಗಲೂ ಇಲ್ಲಿ ಇರುವುದಿಲ್ಲ ಎಂದರು ಡಿಕೆಶಿ.