ದೀಪಾವಳಿಯಂದೇ ಈಗಾಗಲೇ ರಾಜ್ಯದಲ್ಲಿ ಕೆಲವು ಕಡೇ ಗೋವುಗಳ ಪೂಜಿಸುವ ಪದ್ದತಿಯಿದೆ. ಇದೀಗ ಸರ್ಕಾರವೇ ಮುಜರಾಯಿ ದೇವಾಲಯಗಳಲ್ಲಿ ಗೋ ಪೂಜೆ ಮಾಡುವ ಮಹತ್ತರ ನಿರ್ದಾರ ಗೋ ಹತ್ಯೆ ನಿಷೇದಕ್ಕೆ ಮತ್ತಷ್ಟು ಶಕ್ತಿ ತುಂಬಿದೆ ಮತ್ತು ಗೋ ರಕ್ಷಕಕರಿಗೆ ಇದೊಂದು ಉತ್ತಮ ಅವಕಾಶವಾಗಿದೆ, ಇನ್ನೂ ಹಲವು ವರ್ಷಗಳಿಂದ ವಿಶ್ವ ಹಿಂದೂ ಪರಿಷತ್(Vishva Hindu Parishad) ಕಾರ್ಯಕರ್ತರು ಈಗಾಗಲೇ ಗೋ ಪೂಜೆ ಮಾಡುತ್ತಿದ್ದೇವೆ ಇದು ನಮಗೆ ಇನ್ನಷ್ಟು ಶಕ್ತಿ ನೀಡುತ್ತಿದೆ ಎಂದು ಭಕ್ತರೊಬ್ಬರು ತಿಳಿಸಿದ್ದಾರೆ.