9 ದಿನದ ಉಡುಪಿಗೆ 1.50 ಕೋಟಿ ರೂ.ವಸ್ತ್ರ ಮದುವೆ ಆಭರಣ, ಅಲಂಕಾರಕ್ಕೆ ದುಡ್ಡು ಬೇರೆ!

Suvarna News   | Asianet News
Published : Mar 05, 2020, 03:48 PM IST

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವರಾದ ಶ್ರೀ ಬಿ.‌ ಶ್ರೀರಾಮುಲು ಅವರು ತಮ್ಮ ಹಿರಿಯ ಪುತ್ರಿ ರಕ್ಷಿತಾ ಅವರ ವಿವಾಹವನ್ನು ಶಾಸ್ತ್ರೋಕ್ತವಾಗಿ, ಅದ್ಧೂರಿಯಾಗಿ ಮಾಡಿದ್ದಾರೆ. ಅಬ್ಬಬ್ಬಾ ಈ ಮದುವೆಯದ್ದು ಅದೆಂಥಾ ವೈಭವ? ಎಂಥ ಅದ್ದೂರಿ...! ನೀವೂ ಕಣ್ತುಂಬಿಕೊಳ್ಳಿ.

PREV
110
9 ದಿನದ ಉಡುಪಿಗೆ 1.50 ಕೋಟಿ ರೂ.ವಸ್ತ್ರ ಮದುವೆ ಆಭರಣ, ಅಲಂಕಾರಕ್ಕೆ ದುಡ್ಡು ಬೇರೆ!
ಕರ್ನಾಟಕದ ಖ್ಯಾತ WEDDING MANSIONನ "ಧ್ರುವ" ಅವರ ಸಾರಥ್ಯದಲ್ಲಿ ರಕ್ಷಿತಾ ಮದುವೆ ಆಮಂತ್ರಣ ಪತ್ರಿಕೆಗಳು ಡಿಸೈನ್‌ ಮಾಡಲಾಗಿತ್ತು.
ಕರ್ನಾಟಕದ ಖ್ಯಾತ WEDDING MANSIONನ "ಧ್ರುವ" ಅವರ ಸಾರಥ್ಯದಲ್ಲಿ ರಕ್ಷಿತಾ ಮದುವೆ ಆಮಂತ್ರಣ ಪತ್ರಿಕೆಗಳು ಡಿಸೈನ್‌ ಮಾಡಲಾಗಿತ್ತು.
210
ಆರೋಗ್ಯದ ದೃಷ್ಟಿಯಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಕೇಸರಿ, ಏಲಕ್ಕಿ, ಅರಿಶಿಣ-ಕುಂಕುಮ ಹಾಗೂ ಅಕ್ಷತೆ ಇಡಲಾಗಿತ್ತು.
ಆರೋಗ್ಯದ ದೃಷ್ಟಿಯಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಕೇಸರಿ, ಏಲಕ್ಕಿ, ಅರಿಶಿಣ-ಕುಂಕುಮ ಹಾಗೂ ಅಕ್ಷತೆ ಇಡಲಾಗಿತ್ತು.
310
ಫೆ.27ರಂದು ಆರಂಭವಾದ ಶಾಸ್ತ್ರ 9 ದಿನಗಳ ಕಾಲ ಅದ್ಧೂರಿಯಾಗಿ ನಡೆದಿದೆ.
ಫೆ.27ರಂದು ಆರಂಭವಾದ ಶಾಸ್ತ್ರ 9 ದಿನಗಳ ಕಾಲ ಅದ್ಧೂರಿಯಾಗಿ ನಡೆದಿದೆ.
410
ಮಾರ್ಚ್‌ 1ರಂದು ಹಳದಿ, ಮೇಹಂದಿ ಹಾಗೂ ಬಳೆ ಶಾಸ್ತ್ರ ನಡೆಯಿತು.
ಮಾರ್ಚ್‌ 1ರಂದು ಹಳದಿ, ಮೇಹಂದಿ ಹಾಗೂ ಬಳೆ ಶಾಸ್ತ್ರ ನಡೆಯಿತು.
510
ಮಾರ್ಚ್ 2 ರಂದು ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು.
ಮಾರ್ಚ್ 2 ರಂದು ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು.
610
ರಕ್ಷಿತಾ ಸ್ನೇಹಿತರಿಗೆ ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನಲ್ಲಿಯೇ ಮೇಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರಕ್ಷಿತಾ ಸ್ನೇಹಿತರಿಗೆ ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನಲ್ಲಿಯೇ ಮೇಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
710
ಬಾಲಿವುಡ್‌ ಖ್ಯಾತ ಡಿಸೈನರ್‌ ಸಾನಿಯಾ ಸರ್ದಾರಿಯಾ ಮದುವೆ ಹೆಣ್ಣಿನ ಬಟ್ಟೆ ಡಿಸೈನ್‌ ಮಾಡಿದ್ದರು.
ಬಾಲಿವುಡ್‌ ಖ್ಯಾತ ಡಿಸೈನರ್‌ ಸಾನಿಯಾ ಸರ್ದಾರಿಯಾ ಮದುವೆ ಹೆಣ್ಣಿನ ಬಟ್ಟೆ ಡಿಸೈನ್‌ ಮಾಡಿದ್ದರು.
810
ದೀಪಿಕಾ ಪಡುಕೋಣೆ ಪರ್ಸನಲ್‌ ಮೇಕಪ್‌ ಆರ್ಟಿಸ್ಟ್ ಸಂದ್ಯಾ ಶೇಖರ್‌ ಅವರೇ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ಮೇಕಪ್ ಮಾಡುತ್ತಾರೆ.
ದೀಪಿಕಾ ಪಡುಕೋಣೆ ಪರ್ಸನಲ್‌ ಮೇಕಪ್‌ ಆರ್ಟಿಸ್ಟ್ ಸಂದ್ಯಾ ಶೇಖರ್‌ ಅವರೇ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ಮೇಕಪ್ ಮಾಡುತ್ತಾರೆ.
910
ಮದುಮಗಳು 9 ದಿನದ ಉಡುಪಿಗೆ ಸುಮಾರು ಒಂದುವರೆ ಕೋಟಿ ರೂ. ವ್ಯಯಿಸಲಾಗಿದೆ.
ಮದುಮಗಳು 9 ದಿನದ ಉಡುಪಿಗೆ ಸುಮಾರು ಒಂದುವರೆ ಕೋಟಿ ರೂ. ವ್ಯಯಿಸಲಾಗಿದೆ.
1010
ಮದುವೆಗೆ ಬೇಕಾದ ಬಂಗಾರ ಮತ್ತು ಬಟ್ಟೆ ಸೇರಿ ಇನ್ನಿತರೆ ವಸ್ತುಗಳು ಬೆಂಗಳೂರು, ದೆಹಲಿ ಮತ್ತು ಹೈದ್ರಾಬಾದ್‌ನಲ್ಲಿ ಖರೀದಿಸಲಾಗಿದೆ.
ಮದುವೆಗೆ ಬೇಕಾದ ಬಂಗಾರ ಮತ್ತು ಬಟ್ಟೆ ಸೇರಿ ಇನ್ನಿತರೆ ವಸ್ತುಗಳು ಬೆಂಗಳೂರು, ದೆಹಲಿ ಮತ್ತು ಹೈದ್ರಾಬಾದ್‌ನಲ್ಲಿ ಖರೀದಿಸಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories