ಬಾದಾಮಿ ಬನಶಂಕರಿ ದೇವಿ ಆಶೀರ್ವಾದ ಪಡೆದ ಶ್ರೀನಗರ ಕಿಟ್ಟಿ

First Published Feb 2, 2021, 8:12 PM IST

ಬಾದಾಮಿ(ಫೆ.  02) ಬಾದಾಮಿ ಸಮೀಪದ ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಮಂಗಳವಾರ ಕನ್ನಡ ಚಲನಚಿತ್ರ ನಟ ಶ್ರೀನಗರ ಕಿಟ್ಟಿ ಅವರು ತಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿ  ಮಾತೆಯ ದರ್ಶನ ಪಡೆದರು.

ದೇವಾಲಯಕ್ಕೆ ಆಗಮಿಸಿದ ಸ್ಯಾಂಡಲ್ ವುಡ್ ನಟ ಶ್ರೀನಗರ ಕಿಟ್ಟಿ
undefined
ಸ್ನೇಹಿತರೊಂದಿಗೆ ದೇವಾಲಯಕ್ಕೆ ಆಗಮಿಸಿ ಕಿಟ್ಟಿ
undefined
ದೇವಿಯ ದರ್ಶನ ಪಡೆದ ಕಿಟ್ಟಿಗೆ ದೇವಾಲಯದಿಂದ ಗೌರವ
undefined
ಅರ್ಚಕರಿಂದ ಕಿಟ್ಟಿಗೆ ಸನ್ಮಾನ
undefined
ಸಂಜು ಮತ್ತು ವೆಡ್ಸ್ ಗೀತಾ ಚಿತ್ರದ ಮೂಲಕ ಕಿಟ್ಟಿ ಮನೆಮಾತಾಗಿದ್ದವರು.
undefined
ಬಾದಾಮಿಯ ದೇವಾಲಯದಲ್ಲಿ ಶ್ರೀನಗರ ಕಿಟ್ಟಿ
undefined
ಬಾದಾಮಿಯ ದೇವಾಲಯದಲ್ಲಿ ಶ್ರೀನಗರ ಕಿಟ್ಟಿ
undefined
click me!