ಬಾದಾಮಿ ಬನಶಂಕರಿ ದೇವಿ ಆಶೀರ್ವಾದ ಪಡೆದ ಶ್ರೀನಗರ ಕಿಟ್ಟಿ

Published : Feb 02, 2021, 08:12 PM IST

ಬಾದಾಮಿ(ಫೆ.  02) ಬಾದಾಮಿ ಸಮೀಪದ ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಮಂಗಳವಾರ ಕನ್ನಡ ಚಲನಚಿತ್ರ ನಟ ಶ್ರೀನಗರ ಕಿಟ್ಟಿ ಅವರು ತಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿ  ಮಾತೆಯ ದರ್ಶನ ಪಡೆದರು.

PREV
17
ಬಾದಾಮಿ ಬನಶಂಕರಿ ದೇವಿ ಆಶೀರ್ವಾದ ಪಡೆದ ಶ್ರೀನಗರ ಕಿಟ್ಟಿ

ದೇವಾಲಯಕ್ಕೆ ಆಗಮಿಸಿದ ಸ್ಯಾಂಡಲ್ ವುಡ್ ನಟ ಶ್ರೀನಗರ ಕಿಟ್ಟಿ

ದೇವಾಲಯಕ್ಕೆ ಆಗಮಿಸಿದ ಸ್ಯಾಂಡಲ್ ವುಡ್ ನಟ ಶ್ರೀನಗರ ಕಿಟ್ಟಿ

27

ಸ್ನೇಹಿತರೊಂದಿಗೆ ದೇವಾಲಯಕ್ಕೆ ಆಗಮಿಸಿ ಕಿಟ್ಟಿ

ಸ್ನೇಹಿತರೊಂದಿಗೆ ದೇವಾಲಯಕ್ಕೆ ಆಗಮಿಸಿ ಕಿಟ್ಟಿ

37

ದೇವಿಯ ದರ್ಶನ ಪಡೆದ ಕಿಟ್ಟಿಗೆ ದೇವಾಲಯದಿಂದ ಗೌರವ

ದೇವಿಯ ದರ್ಶನ ಪಡೆದ ಕಿಟ್ಟಿಗೆ ದೇವಾಲಯದಿಂದ ಗೌರವ

47

ಅರ್ಚಕರಿಂದ ಕಿಟ್ಟಿಗೆ ಸನ್ಮಾನ

ಅರ್ಚಕರಿಂದ ಕಿಟ್ಟಿಗೆ ಸನ್ಮಾನ

57

ಸಂಜು ಮತ್ತು ವೆಡ್ಸ್ ಗೀತಾ  ಚಿತ್ರದ ಮೂಲಕ ಕಿಟ್ಟಿ ಮನೆಮಾತಾಗಿದ್ದವರು. 

ಸಂಜು ಮತ್ತು ವೆಡ್ಸ್ ಗೀತಾ  ಚಿತ್ರದ ಮೂಲಕ ಕಿಟ್ಟಿ ಮನೆಮಾತಾಗಿದ್ದವರು. 

67

ಬಾದಾಮಿಯ ದೇವಾಲಯದಲ್ಲಿ ಶ್ರೀನಗರ ಕಿಟ್ಟಿ

ಬಾದಾಮಿಯ ದೇವಾಲಯದಲ್ಲಿ ಶ್ರೀನಗರ ಕಿಟ್ಟಿ

77

ಬಾದಾಮಿಯ ದೇವಾಲಯದಲ್ಲಿ ಶ್ರೀನಗರ ಕಿಟ್ಟಿ

ಬಾದಾಮಿಯ ದೇವಾಲಯದಲ್ಲಿ ಶ್ರೀನಗರ ಕಿಟ್ಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories