ಕೆಂಪೇಗೌಡರ ಜನ್ಮದಿನ ಸಂದರ್ಭ ದಾಸ ಮಾಡಿಕೊಂಡ ಎಡವಟ್ಟು
First Published Jun 28, 2020, 8:55 PM ISTಬೆಂಗಳೂರು ನಿರ್ಮಾಣಕ್ಕೆ ಕಾರಣರಾದ ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಗಿದೆ. ಪುತ್ಥಳಿ ಸ್ಥಾಪನೆಗೂ ಶ್ರೀಕಾರ ಬರೆಯಲಾಗಿದೆ. ಕೇಂಪೇಗೌಡರ ಜಯಂತಿಗೆ ವಿಶ್ ಮಾಡುವ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಪ್ರಮಾದ ಮಾಡಿಕೊಂಡಿದ್ದಾರೆ.