ಈ ಕುರಿತು ಕೇಳಿದರೆ ಸಿಂಧೂರ ಲಕ್ಷ್ಮಣ ನಿರ್ಮಾಪಕ ಉಮಾಪತಿಯವರು, ‘ದರ್ಶನ್ ಅವರ ಕಡೆಯಿಂದ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಅವರು ಯಾವ ಸಿನಿಮಾ ಹೇಳುತ್ತಾರೋ ಅದೇ ಶೂಟಿಂಗ್ಗೆ ಹೋಗುತ್ತದೆ. ಈಗ ನಾನು ಏನೂ ಹೇಳಲಾರೆ’ ಎಂದಿದ್ದಾರೆ.
ಈ ಕುರಿತು ಕೇಳಿದರೆ ಸಿಂಧೂರ ಲಕ್ಷ್ಮಣ ನಿರ್ಮಾಪಕ ಉಮಾಪತಿಯವರು, ‘ದರ್ಶನ್ ಅವರ ಕಡೆಯಿಂದ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಅವರು ಯಾವ ಸಿನಿಮಾ ಹೇಳುತ್ತಾರೋ ಅದೇ ಶೂಟಿಂಗ್ಗೆ ಹೋಗುತ್ತದೆ. ಈಗ ನಾನು ಏನೂ ಹೇಳಲಾರೆ’ ಎಂದಿದ್ದಾರೆ.