ಮಂಡ್ಯದ ಕಾಮೇಗೌಡರ ಕುರಿತು ದಯಾಳ್ ಸಾಕ್ಷ್ಯಚಿತ್ರ!
First Published Jul 6, 2020, 9:47 AM ISTತಮ್ಮ ಸ್ವಂತ ಹಣದಲ್ಲಿ ಕೆರೆಗಳನ್ನು ನಿರ್ಮಿಸಿ ಪ್ರಾಣಿ, ಪಕ್ಷಿಗಳಿಗೆ ನೀರಿ ದಾಹವನ್ನು ಇಂಗಿಸಿರುವ ಮಂಡ್ಯದ ಕಾಮೇಗೌಡನರ ಜೀವನ ಪುಟಗಳನ್ನೇ ಆಧರಿಸಿ ದಯಾಳ್ ಸಾಕ್ಷ್ಯಚಿತ್ರ ಮಾಡುತ್ತಿದ್ದಾರೆ.
ತಮ್ಮ ಸ್ವಂತ ಹಣದಲ್ಲಿ ಕೆರೆಗಳನ್ನು ನಿರ್ಮಿಸಿ ಪ್ರಾಣಿ, ಪಕ್ಷಿಗಳಿಗೆ ನೀರಿ ದಾಹವನ್ನು ಇಂಗಿಸಿರುವ ಮಂಡ್ಯದ ಕಾಮೇಗೌಡನರ ಜೀವನ ಪುಟಗಳನ್ನೇ ಆಧರಿಸಿ ದಯಾಳ್ ಸಾಕ್ಷ್ಯಚಿತ್ರ ಮಾಡುತ್ತಿದ್ದಾರೆ.